Webdunia - Bharat's app for daily news and videos

Install App

ತೆಲಂಗಾಣ ಮಸೂದೆ ಮಂಡನೆಯಾಗಿಲ್ಲ ಅಂದ್ರು ಸುಷ್ಮಾ ಸ್ವರಾಜ್

Webdunia
ಗುರುವಾರ, 13 ಫೆಬ್ರವರಿ 2014 (16:40 IST)
PR
PR
ನವದೆಹಲಿ: ತೆಲಂಗಾಣ ಮಸೂದೆ ವಿರೋಧಿಸಿ ಸಂಸತ್ತಿನಲ್ಲಿ ತೀವ್ರ ಗದ್ದಲ, ಗೌಜು ನಡೆಯುತ್ತಿದ್ದ ನಡುವೆ ತೆಲಂಗಾಣ ಮಸೂದೆಯನ್ನು ಮಂಡನೆ ಮಾಡಿದ್ದಾಗಿ ಸರ್ಕಾರ ಘೋಷಿಸಿದೆ. ಆದರೆ ತಾವು ಸದನದಲ್ಲಿ ಇರುವಷ್ಟು ಹೊತ್ತು ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರವು ಸದನದಲ್ಲಿ ಮಂಡನೆಯಾಗಿದೆ ಎಂದು ಹೇಳ್ತಿದೆ. ಸಂಸತ್‌ನಲ್ಲಿ ಪ್ರತ್ಯೇಕ ರಾಜ್ಯ ತೆಲಂಗಾಣ ರಚನೆಯ ಮಸೂದೆ ಮಂಡನೆಯೇ ಆಗಿಲ್ಲ ಎಂದು ಸುಷ್ಮಾ ಹೇಳಿದರು.

ಯಾವಾಗ ಮಂಡನೆಯಾಗಿದೆ ಅನ್ನೋದು ನನಗಂತೂ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಎಂದೆಂದಿಗೂ ಕೇಂದ್ರಸರ್ಕಾರದ ಜತೆ ಮಾತುಕತೆ ನಡೆಸಲ್ಲ ಎಂದು ನವದೆಹಲಿಯಲ್ಲಿ ವಿಪಕ್ಷನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments