Webdunia - Bharat's app for daily news and videos

Install App

ಕಾಂಗ್ರೆಸ್‌, ಬಿಜೆಪಿ ಮುಖೇಶ ಅಂಬಾನಿಯ ಜೇಬಿನಲ್ಲಿದ್ದಾರೆ : ಅರವಿಂದ್ ಕೇಜ್ರಿವಾಲ್

Webdunia
ಸೋಮವಾರ, 24 ಫೆಬ್ರವರಿ 2014 (09:18 IST)
PR
ನವದೆಹಲಿ: ಆಮ್‌ ಆದಮಿ ಪಾರ್ಟಿ ಮುಖಂಡ ಮತ್ತು ದೆಹಲಿಯ ಮಾಜಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಹರಿಯಾಣಾದ ರೊಹತ್‌ನಲ್ಲಿ ಲೋಕಸಭಾ ಚುನಾವಣೆಗಾಗಿ ಮೊದಲ ಸಭಯೆನ್ನುದೇಶಿದಿ ಮಾತನಾಡಿದ್ದಾರೆ. ಬನ್ನಿ ಕೇಜ್ರಿವಾಲ್ ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳೊಣ.

ಅರವಿಂದ್ ಕೇಜ್ರಿವಾಲ್ ರ್ಯಾಲಿಯ ಪ್ರಮುಖ ಅಂಶಗಳು

* ಹುಡ್ಡಾ ಸಿಎಂ ಅಲ್ಲ ಪ್ರಾಪರ್ಟಿ ಡೀಲರ್ .

* ರೈತರ ಜೊತೆಗೆ ಆಮ್‌ ಆದ್ಮಿ ಇರಲಿದೆ.

* ಕಾಂಗ್ರೆಸ್‌, ಬಿಜೆಪಿ ಮುಖೇಶ ಅಂಬಾನಿಯ ಜೇಬಿನಲ್ಲಿದ್ದಾರೆ.

* ಮುಖೇಶ ಅಂಬಾನಿಯ ಆಡಳಿತ ಕೊನೆಗಾಣಿಸಬೇಕಾಗಿದೆ.

* ಹುಡ್ಡಾ ಈಗ ಮುಖೇಶ ಅಂಬಾನಿಯಿಂದ ಓಟು ಪಡೆದುಕೊಳ್ಳಬೇಕಾಗಿದೆ.

* ಜೈ ಜವಾನ್‌- ಜೈ ಕಿಸಾನ್‌ ಹೊಸ ರೂಪದಲ್ಲಿ ಹೇಳೊಣ .

* ಮೋದಿಯ ರ್ಯಾಲಿಗೆ ಇಷ್ಟೋಂದು ಹಣ ಎಲ್ಲಿಂದ ಬಂತು ? ಇದಕ್ಕೆಲ್ಲಾ ಅಂಬಾನಿ ಹಣ ನೀಡುತ್ತಿದ್ದಾರೆ.

* ಮುಖೇಶ ಅಂಬಾನಿಯ ಎರಡು ಮುಖಗಳು ಅಂದರೆ ರಾಹುಲ್‌, ಮೋದಿ .

* ರಾಹುಲ್‌, ಮೋದಿ ಹೆಲಿಕ್ಯಾಪ್ಟರ್‌‌ನಲ್ಲಿ ತಿರುಗುತ್ತಿದ್ದಾರೆ. ಇದು ಕೂಡ ಅಂಬಾನಿ ಕೊಟ್ಟದ್ದು.

* ಪೂರ್ಣ ಬಹುಮತ ನೀಡಿ , ಭ್ರಷ್ಟಾವಾರ ನಿಲ್ಲಿಸುತ್ತೇನೆ.

* ಮುಖೇಶ ಅಂಭಾನಿಯ ವಶದಲ್ಲಿದ್ದಾರೆ ರಾಹುಲ, ಮೋದಿ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments