ಸಿಎಂ, ಸಿದ್ದು ಪಾಕಿಸ್ತಾನದ ಏಜೆಂಟರಾ?

Webdunia
ಶನಿವಾರ, 20 ಏಪ್ರಿಲ್ 2019 (16:26 IST)
ರಾಹುಲ್ ಗಾಂಧಿ, ಹೆಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೋಲಿನ ಭೀತಿಯಿಂದ ಪಾಕಿಸ್ತಾನದ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ಹೀಗಂತ ಬಿಜೆಪಿ ಮುಖಂಡ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಹೇಳ್ತಾರೆ ಮೋದಿಗಿಂತ ನಾನು ವಯಸ್ಸಲ್ಲಿ ದೊಡ್ಡೋರು ಅಂತಾರೆ. ಸಿದ್ದರಾಮಯ್ಯ ದುರಹಾಂಕಾರದಿಂದ ಹೇಳ್ತಾರೆ, ನಾನು ಇದ್ದರೆ ಕಾಂಗ್ರೆಸ್ ಅಂತಾರೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಕ್ಕ ಉತ್ತರ ಜನರು ಕಲಿಸುತ್ತಾರೆ. ಹೀಗಂತ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಚುನಾವಣೆ ನಂತರ ಸರ್ಕಾರದಲ್ಲಿ ಭಾರಿ ಬದಲಾವಣೆಯಾಗುತ್ತೆ. ಸಿಎಂ ಗೆ ಮಂಡ್ಯ ಮಾತ್ರ ಗೆಲ್ಲಬೇಕು, ಮಂಡ್ಯ ಗೆದ್ದರೆ ರಾಜ್ಯ ಗೆದ್ದಂತೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ರಬ್ಬರ್ ಸ್ಟ್ಯಾಂಪ್ ಎಂದ ರಾಮುಲು, ಡಿಕೆಶಿ ಗೆ ಸಿದ್ದರಾಮಯ್ಯ ಗೆ ಅಧಿಕಾರದ ವ್ಯಮೋಹ ಜಾಸ್ತಿ ಆಗಿದೆ. ಅವರು ಕುರ್ಚಿಗಳಿಗೆ ಅಂಟಿಕೊಂಡಿದ್ದಾರೆ, ಅದನ್ನು ಬಿಟ್ಟು ಇರೋಕಾಗಲ್ಲ. ಸಿಎಂ ಇನ್ಮುಂದೆ ರಾಜ್ಯದಲ್ಲಿ ತಿರುಗಾಡಿದ್ರೆ ಕಲ್ಲು ತಗೊಂಡು ಹೋಡಿತಾರೆ ಎಂದ್ರು.

ಸಿಎಂ ಗೆ ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲ, ರಾಮುಲುನ್ನು ಏನು ಮಾಡಿಕೊಳ್ಳೋಕೆ ಆಗಲ್ಲ, ರಾಮುಲು ದೊಡ್ಡ ಶಕ್ತಿ ಎಂದರು.
ಸಿಎಂ ವಿರುದ್ಧ ಏಕವಚನದಲ್ಲಿ ರಾಮುಲು ಕಿಡಿಕಾರಿದ್ರು. ನಿನ್ನೆ ಸಿಎಂ ರಾಮುಲು ಗಣಿ ಕಳ್ಳ ಎಂದಿದ್ದಕ್ಕೆ ಕಿಡಿಕಾರಿದ್ದು, ಪುತ್ರನನ್ನ ಗೆಲ್ಲಿಸೋದ್ರಲ್ಲಿ ಸಿಎಂ ಹತಾಶನಾಗಿದ್ದಾನೆ. ಆತ ಲಾಟ್ರಿಯಲ್ಲಿ ಸಿಎಂ ಆದವ ಎಂದು ಜರಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನ ನಂತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕ: ಡಿಕೆಶಿ ಕನಸಿಗೆ ಕೊಳ್ಳಿಯಿಟ್ಟ ಯತೀಂದ್ರ ಸಿದ್ದರಾಮಯ್ಯ

ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

ರಾಯರಿದ್ದಾರೆ ಎಂದು ಮಂತ್ರಾಲಯದಲ್ಲಿ ಕೈ ಮುಗಿದ ಡಿಕೆ ಶಿವಕುಮಾರ್: ನೀವು ಸಿಎಂ ಆಗೇ ಆಗ್ತೀರಾ ಎಂದ ನೆಟ್ಟಿಗರು

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

ಮುಂದಿನ ಸುದ್ದಿ
Show comments