Webdunia - Bharat's app for daily news and videos

Install App

ಪಕ್ಷಬೇಧ ಮರೆತು ಬಿಂದಾಸ್ ಸ್ಟೆಪ್ ಹಾಕಿದ ನಾಯಕರು

Webdunia
ಭಾನುವಾರ, 14 ಏಪ್ರಿಲ್ 2019 (17:33 IST)
ಲೋಕಸಭಾ ಚುನಾವಣಾ ಗುಂಗು ಮರೆತು ಹಾಗೂ ಪಕ್ಷಬೇಧ ಮರೆತು ಅಭ್ಯರ್ಥಿಗಳು ಬಿಂದಾಸ್ ಸ್ಟೇಪ್ಸ್ ಹಾಕಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಾಬಾ ಅಂಬೇಡ್ಕರ್ 128 ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಬೀದರ್ ನಲ್ಲಿ ರಾಜಕೀಯ ನಾಯಕರಿಂದ ಸಖತ್ ಸ್ಟೇಪ್ ಹಾಕಲಾಗಿದೆ.  

ಪಕ್ಷಬೇಧ ಮರೆತು ಸಖತ್ ಸ್ಟೇಪ್ ಹಾಕಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಗಮನ ಸೆಳೆದರು.
ಚುನಾವಣೆ ಕಣದಲ್ಲಿ ಪರಸ್ಪರ ಎದುರಾಳಿಯಾದ್ರೂ ಈಶ್ವರ ಖಂಡ್ರೆ, ಭಗವಂತ ಖೂಬಾ ಸಖತ್ ಸ್ಟೇಪ್ ಹಾಕಿದ್ರು. ಅಭ್ಯರ್ಥಿಗಳಿಗೆ ಸಚಿವ ಬಂಡೆಪ್ಪ ಖಾಶೆಂಪೂರ್, ಎಮ್ ಎಲ್ ಸಿ ವಿಜಯ ಸಿಂಗ್, ಸೇರಿದಂತೆ ಅನೇಕ ರಾಜಕೀಯ ಮುಖಂಡರಿಂದ ಸಾಥ್ ದೊರೆಯಿತು.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments