Webdunia - Bharat's app for daily news and videos

Install App

ಯಾರವನು?

Webdunia
ಆಫೀಸಿನಿಂದ ಬಂದವಳೇ ಶೀಲಾ ತನ್ನ ಪತಿಯಲ್ಲಿ 'ಬಸ್ಸಲ್ಲಿ ಕಂಡಕ್ಟರ್ ನನಗೆ ಅವಮಾನ ಮಾಡಿದ' ಎಂದು ದೂರಿದಳು.

' ಏನೆಂದು ಅವಮಾನ ಮಾಡಿದ ಹೇಳು, ನಾನು ಅವನಿಗೆ ಹೋಗಿ ಬುದ್ಧಿ ಕಲಿಸುತ್ತೇನೆ' ಎಂದ ಪತಿಮಹಾಶಯ.

' ನಾನು ಬಸ್ಸಿನ ಸೀಟಿಯಿಂದ ಎದ್ದ ಕೂಡಲೇ ಇತರರನ್ನು ಕರೆದ ಕಂಡಕ್ಟರ್, ಈಗ ಮೂರು ಜನರಿಗೆ ಬೇಕಾದಷ್ಟು ಸೀಟಿ ಖಾಲಿ ಇದೆ ಇಲ್ಲಿ ಬನ್ನಿ' ಎಂದು ಕೂಗಿದನೆಂದು ಬೇಸರದಿಂದ ನುಡಿದಳು ಶೀಲಾ..!

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments