Webdunia - Bharat's app for daily news and videos

Install App

ಭಾಷಣ

Webdunia
" ಆಯಸ ಪರಿಹಾರಕ್ಕೆ 12ಸೂತ್ರಗಳು -ಎಂಬ ಬಗ್ಗೆ ಗುಂಡ ಭಾಷಣ ಮಾಡಿದ. ಅದರ ಪ್ರಭಾವ ತಿಳಿಯಲು ಆತ ಸಭಿಕರಲ್ಲಿ ಕೇಳಿದ.

ನನ್ನ ಭಾಷಣ ಏನನ್ನಿಸಿತು?

ಉಪಯೋಗವಾಯ್ತು ಸಾರ್ , ನಾನು ಚಪ್ಪಾಳೆ ಶಬ್ದಕ್ಕೆ ಎಚ್ಚರವಾದೆ. ವಂದನಾರ್ಪಣೆ ನಡೆದಿತ್ತು. ನನ್ನ ಮೈ ಕೈ ಆಯಾಸವೆಲ್ಲ ಪರಿಹಾರವಾಯ್ತು ಎಂದ.

ಗುಂಡ ಸುಸ್ತಾಗಿ ಅಲ್ಲೆ ನಿಂತ."

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments