Select Your Language

Notifications

webdunia
webdunia
webdunia
webdunia

‘ಇಂದಲ್ಲ ನಾಳೆ ಸಿದ್ಧರಾಮಯ್ಯ ರಾಜೀನಾಮೆ ಕೊಡ್ತಾರೆ’

‘ಇಂದಲ್ಲ ನಾಳೆ ಸಿದ್ಧರಾಮಯ್ಯ ರಾಜೀನಾಮೆ ಕೊಡ್ತಾರೆ’
Bangalore , ಭಾನುವಾರ, 26 ಫೆಬ್ರವರಿ 2017 (10:33 IST)
ಬೆಂಗಳೂರು: ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿದ ವಿಚಾರ ಇದೀಗ ಸಿದ್ಧರಾಮಯ್ಯ ಬಡುಕ್ಕೆ ಬಂದಿದೆ. ವಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿತ್ತಿದ್ದು, ದಿನಕ್ಕೊಂದು ವ್ಯಂಗದ ಸುರಿಮಳೆ ಸುರಿಸುತ್ತಿದ್ದಾರೆ.


ಬಿಜೆಪಿ ನಾಯಕ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ “ ಸಿದ್ಧರಾಮಯ್ಯ ಭಾರೀ ನಿಯತ್ತಿನ ಮನುಷ್ಯ. ಅವರಿಗೆ ಮಾನ ಮರ್ಯಾದೆ ಜಾಸ್ತಿ. ಡೈರಿಯಲ್ಲಿ ಬರೆದಿರುವುದು ನಿಜವಾದರೆ ರಾಜೀನಾಮೆ ಕೊಡ್ತೀನಿ ಎಂದು ಅವರೇ ಮೊದಲು ಹೇಳಿದ್ದರು. ಈಗ  ಅದು ನಿಜವಾಗಿದೆ. ಇನ್ನಾದರೂ ಅವರು ಮಾತಿಗೆ ತಪ್ಪಿ ನಡೆಯುವವರಲ್ಲ” ಎಂದು ಟಾಂಗ್ ಕೊಟ್ಟಿದ್ದಾರೆ.

ಡೈರಿಯಲ್ಲಿರುವುದನ್ನು ಬಹಿರಂಗಪಡಿಸಿದರೆ ರಾಜೀನಾಮೆ ನೀಡುತ್ತೇನೆಂದು ಸಿದ್ಧರಾಮಯ್ಯ ಈ ಮೊದಲೇ ಹೇಳಿದ್ದರು. ಅದೇ ವಿಚಾರವನ್ನು ಕೆದಕಿ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: ಸಿದ್ಧರಾಮಯ್ಯ ಭವಿಷ್ಯ ಏನು?