Webdunia - Bharat's app for daily news and videos

Install App

ಪ್ರಾಣಿ ಎಂದುಕೊಂಡು ಪ್ರಾಣ ಸ್ನೇಹಿತನ ಪ್ರಾಣ ತೆಗೆದ

Webdunia
ಶನಿವಾರ, 1 ಮಾರ್ಚ್ 2014 (15:31 IST)
PTI
ಮರದ ಮೇಲೆ ಏನೋ ಚಲಿಸುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಪ್ರಾಣಿ ಎಂದುಕೊಂಡು ಗುಂಡು ಹಾರಿಸಿದ. ಆದರೆ ಆಕಷ್ಮಿಕವಾಗಿ ನಡೆದ ಈ ಘಟನೆಯಲ್ಲಿ ಆತನ ಸ್ನೇಹಿತ ಸಾಯಿಸಲ್ಪಟ್ಟಿದ್ದಾನೆ.

ಭಾಗಮಂಡಲದ ಹತ್ತಿರದ ಕೊಳಗಡಲು ಪಾಕಾ ಎಂಬ ಹಳ್ಳಿಯ ಕಾಫಿ ಬೆಳೆಗಾರರಾದ ಅಕ್ಕಪಕ್ಕದ ಮನೆಯ 30 ವರ್ಷದ ತೀರ್ಥಕುಮಾರ ಮತ್ತು 28 ರ ಮುಕ್ತಿ ಲವ ಗುರುವಾರ ರಾತ್ರಿ ಹತ್ತಿರದ ಕಾಡಿಗೆ ಬೇಟೆಗೆ ಹೋಗಲು ನಿರ್ಧರಿಸಿದರು.

ಆದರೆ ಆಕಷ್ಮಿಕವಾಗಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಲವ ತಾನು ಬರುವುದಿಲ್ಲ ಎಂದಿದ್ದರಿಂದ ತೀರ್ಥಕುಮಾರ ನೊಬ್ಬನೆ ಕಾಡಿಗೆ ಹೋದ. ಹಿಂದಿರುಗುವಾಗ ಮರಗಳ ನಡುವೆ ಏನೋ ಕಂಡ ಚಲಿಸುತ್ತಿರುವುದನ್ನು ಕಂಡ ಆತ ಪ್ರಾಣಿ ಎಂದುಕೊಂಡು ಗುರಿ ಇಟ್ಟು ಗುಂಡು ಹಾರಿಸಿದ.

ಆದರೆ ಮನುಷ್ಯನ ನೋವಿನ ಚೀತ್ಕಾರವನ್ನು ಕೇಳಿದ ಆತ ಓಡಿ ಹೋಗಿ ಯಾರೆಂದು ನೋಡಿದ. ಆದರೆ ಪ್ರಾಣ ಹೋಗುವಾಗ ಕಿರುಚಿಕೊಂಡವನು ಆತನ ಸ್ನೇಹಿತನೇ ಆಗಿದ್ದ.

ಆತ ಹಾರಿಸಿದ ಗುಂಡು ಅವನ ಪ್ರಾಣ ಸ್ನೇಹಿತನ ಹೃದಯವನ್ನು ತೂರಿಕೊಂಡು ಹೋಗಿತ್ತು. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆಕಷ್ಮಿಕ ತಪ್ಪಿನಿಂದ ಆಘಾತಕ್ಕೊಳಗಾದ ತೀರ್ಥಕುಮಾರ ಭಾಗಮಂಡಲ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ಚಾಮುಂಡಿ ಆಷಾಢ ಶುಕ್ರವಾರ ದರ್ಶನಕ್ಕೆ 2000 ರೂ: ಜನರಿಂದ ಆಕ್ರೋಶ

ಅಹಮದಾಬಾದ್ ವಿಮಾನ ದುರಂತ: 11ಎ ಸೀಟ್ ಬುಕಿಂಗ್ ಗೆ ಹೆಚ್ಚಿ ಡಿಮ್ಯಾಂಡ್

Arecanut price today: ಆರಕ್ಕೇರದ ಮೂರಕ್ಕಿಳಿಯದ ಅಡಿಕೆ, ರೈತರಿಗೆ ನಿರಾಸೆ

Gold Price today: ಚಿನ್ನದ ಬೆಲೆ ಏರಿಕೆ ನಡುವೆ ಇಂದು ಕೊಂಚ ರಿಲೀಫ್

Viral video: ಸೈಕ್ಲಿಂಗ್ ಮಾಡಲು ಹೋಗಿ ದಢಾರನೆ ಬಿದ್ದ ಡಿಕೆ ಶಿವಕುಮಾರ್

Show comments