Webdunia - Bharat's app for daily news and videos

Install App

ಬಿಜೆಪಿ ಹೆಡ್ ಕ್ವಾಟರ್ಸ್ ಗೆ ನೀವು ಸಂದೇಶ ತಲುಪಿಸಬೇಕು- ಡಿಕೆಶಿ

Webdunia
ಭಾನುವಾರ, 19 ಫೆಬ್ರವರಿ 2023 (17:02 IST)
ಡಿಕೆ ಶಿವಕುಮಾರ್ ಅಮಿತ್ ಶಾ ಅಂತವರು ವಿಧನಾಸಭಾ ಕ್ಷೇತ್ರಗಳಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದಾರೆ .ಪಕ್ಷದ ಅಧ್ಯಕ್ಷರಾದಂತವರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಮಾಡಲಿ ಬೇಡಾ ಅನ್ನುವುದಿಲ್ಲ ಅಂದ್ರೆ ಅವರ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ .ಬಿಜೆಪಿ ಸರ್ಕಾರದ ಬಜೆಟ್ ಬಂದಿದೆ ಅವರು ಆ ಬಜೆಟ್ ನಲ್ಲಿ ರಾಜ್ಯದ ಜನರಿಗೆ ಏನು ಕೊಟ್ಟಿಲ್ಲ .ರಾಜ್ಯದ ಜನರಿಗೆ ಕಿವಿ ಮೇಲೆ ಹೂ ಇಟ್ಟಿದ್ದಾರೆ .ಅದಕ್ಕೆ ಶಾಸಕರೆಲ್ಲರೂ ನಾವು ಅಧಿವೇಶನದಲ್ಲಿ ಕಿವಿ ಮೇಲೆ ಹೂವು ಇಟ್ಟು ಪ್ರತಿಭಟನೆ ಮಾಡಿದಿವಿ.ತಮ್ಮಯ್ಯ ಅವರು ಇವತ್ತು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ.ಬಿಜೆಪಿ ಹೆಡ್ ಕ್ವಾಟರ್ಸ್ ಗೆ ನೀವು ಸಂದೇಶವನ್ನ ತಲುಪಿಸಬೇಕು .ಸ್ಥಳಿಯ ಮಟ್ಟದಲ್ಲಿ ನಿವೇಲ್ಲ ಸದಸ್ಯ ಸ್ಥಾನವನ್ನ ಹೆಚ್ಚಿಗೆ ಮಾಡಬೇಕು ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments