Webdunia - Bharat's app for daily news and videos

Install App

ಹಣದ ಆಮಿಷ ಒಡ್ಡಿದ ಯಡಿಯೂರಪ್ಪ: ಹಿರೇಮಠ್ ಆರೋಪ

Webdunia
ಭಾನುವಾರ, 1 ಫೆಬ್ರವರಿ 2015 (17:55 IST)
ಅಕ್ರಮ ಗಣಿಗಾರಿಕೆ ಹೋರಾಟ ಕೈಬಿಡುವಂತೆ ಯಡಿಯೂರಪ್ಪ ಜನಸಂಗ್ರಾಮ ಪರಿಷತ್ ಸದಸ್ಯರಿಗೆ ಹಣದ ಆಮಿಷ ಒಡ್ಡಿದ್ದಾರೆಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷರೂ ಆಗಿರುವ ಎಸ್. ಆರ್. ಹಿರೇಮಠ್ ಗಂಭೀರ ಆರೋಪ ಮಾಡಿದ್ದಾರೆ.  

ಕೊಪ್ಪಳ, ರಾಯಚೂರು ಬಿಜೆಪಿ  ಮುಖಂಡರ ಮೂಲಕ ಹಣದ ಆಮಿಷ ಒಡ್ಡಲಾಯಿತೆಂದು ಎಸ್.ಆರ್. ಹಿರೇಮಠ್ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 
ನೀವು ಎಂದೂ ನೋಡಿರದಷ್ಟು ಹಣ ನೀಡುತ್ತೇವೆ. ಆರಾಮವಾಗಿರಿ, ಹೋರಾಟ ಕೈಬಿಡಿ ಎಂದು ಈ ಸಂದರ್ಭದಲ್ಲಿ  ಆಮಿಷ ಒಡ್ಡಿದ್ದಾರೆಂದು ಅವರು ದೂರಿದರು.

ಯಾರಿಗೆ ಆಮಿಷ ಒಡ್ಡಲಾಗಿದೆಯೋ ಅವರನ್ನೇ ಕರೆತರುತ್ತೇನೆ ಎಂದು ಹಿರೇಮಠ್ ಸ್ಪಷ್ಟಪಡಿಸಿದರು.  ಆದರೆ ಯಾವುದೇ ಕಾರಣಕ್ಕೂ ತಾವು ಹೋರಾಟ ನಿಲ್ಲಿಸುವುದಿಲ್ಲ ಎಂದೂ ಹಿರೇಮಠ್ ಸ್ಪಷ್ಟಪಡಿಸಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments