Webdunia - Bharat's app for daily news and videos

Install App

ಪತ್ನಿ ಶೀಲದ ಮೇಲೆ ಶಂಕೆ : ಮಾವನನ್ನೇ ಕೊಂದ ಅಳಿಯ

Webdunia
ಬುಧವಾರ, 12 ಫೆಬ್ರವರಿ 2020 (14:27 IST)

ಪತ್ನಿಯ ಶೀಲದ ಮೇಲೆ ಸದಾ ಸಂಶಯ ಪಡುತ್ತಿದ್ದ ಅಳಿಯನೊಬ್ಬ ತನಗೆ ಹೆಣ್ಣು ಕೊಟ್ಟ ಮಾವನನ್ನೇ ಕೊಲೆ ಮಾಡಿದ್ದಾನೆ.
 

ನದೀಂ ಅಹ್ಮದ್ ಖಾನ್ ಕೊಲೆ ಮಾಡಿರೋ ಪಾಪಿ ಅಳಿಯನಾಗಿದ್ದರೆ, ಸಲೀಂ ಚಾಕು ಇರಿತದಿಂದ ಕೊಲೆಯಾಗಿರೋ ಮಾವನಾಗಿದ್ದಾನೆ.

ಸಲೀಂನ ಮಗಳನ್ನು ಆರೋಪಿ ನದೀಂ ಅಹ್ಮದ್ ಖಾನ್ ಮದುವೆಯಾಗಿದ್ದನು. ಆದರೆ ಹೆಂಡತಿ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದನು. ಹಲವು ಬಾರಿ ಮಾವ ಇವರಿಬ್ಬರ ಜಗಳ ಬಿಡಿಸಿದ್ದನು.

ಪತ್ನಿ ಹಸೀನಾಳನ್ನು ಕೊಲ್ಲೋಕೆ ಅಂತ ನದೀಂ ಮುಂದಾಗಿದ್ದಾನೆ. ಆಗ ಮಾವ ಅಡ್ಡ ಬಂದ ಪರಿಣಾಮ ಕೊಲೆಯಾಗಿ ಹೋಗಿದ್ದಾನೆ.

ಮೈಸೂರಿನಲ್ಲಿ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments