ಲವ್ವರ್ ಜತೆ ಎಸ್ಕೇಪ್ ಆದ್ಲು ಖತರ್ನಾಕ್ ಹೆಂಡತಿ

Webdunia
ಸೋಮವಾರ, 5 ಜೂನ್ 2017 (19:10 IST)
ಲವ್ವರ್ ಜತೆ ಎಸ್ಕೇಪ್ ಆಗುವ ಮೊದ್ಲು ಪತ್ನಿಯೊಬ್ಬಳು ಪತಿಗೆ ಲವ್ ಲೆಟರ್ ಬರೆದ ವಿಚಿತ್ರ ಘಟನೆ ವರದಿಯಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಕಳೆದ ಐದು ವರ್ಷದಿಂದ ವಿವಾಹವಾಗಿದ್ದ ಶ್ರೀನಿವಾಸ್ ಮತ್ತು ಜ್ಯೋತಿ ದಂಪತಿಗಳಿಗೆ ಪ್ರೀತಿಯ ಬರವಿರಲಿಲ್ಲ. ಶ್ರೀನಿವಾಸ್ ಪ್ರತಿನಿತ್ಯ ಪತ್ನಿಯ ತಲೆಬಾಚಿ, ಅಡುಗೆ ಮಾಡಿ ತಾನೇ ಕೈಯಾರೆ ತಿನ್ನಿಸುತ್ತಿದ್ದ ಎನ್ನುವುದು ಬಹಿರಂಗವಾಗಿದೆ.
 
ನಿನ್ನ ಬಿಟ್ಟು ಹೋಗೋಕೆ ಮನಸ್ಸಿಲ್ಲ. ಆದ್ರೂ ಹೋಗುತ್ತಿದ್ದೇನೆ. ನೀವು ನಿಮ್ಮ ಅಮ್ಮನ ಜೊತೆ ಚೆನ್ನಾಗಿರಿ. ಮುಂದೆ ಫೋನ್ ಮಾಡ್ತೇನೆ. ನಿಮ್ಮ ಮಗಳನ್ನು ನೋಡಲು ಬನ್ನಿ ಎಂದು ಪತಿಗೆ ಬರೆದ ಪತ್ರದಲ್ಲಿ ಜ್ಯೋತಿ ತಿಳಿಸಿದ್ದಾಳೆ.
 
ನಮ್ಮಿಬ್ಬರಿಗೆ ಆಗಿ ಬರ್ತಾ ಇಲ್ಲ. ನಾನು ನಿಮ್ಮನ್ನು ಇಷ್ಟಪಡುವಷ್ಟು ಬೇರೆ ಯಾರನ್ನು ಇಷ್ಟಪಡುವುದಿಲ್ಲ ಎಂದು ಪತ್ರ ಬರೆದ ಜ್ಯೋತಿ, ತನ್ನ ಲವರ್ ಫ್ಲಾವರ್ ಡೆಕೋರೇಟರ್ ವೃತ್ತಿಯಲ್ಲಿರುವ ನಾಗರಾಜನೊಂದಿಗೆ ಪರಾರಿಯಾಗಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಂಟ್ವಾಳದ ಲಾವಣ್ಯ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ನೀಡಿದವರಿಗೆ ಬಿಗ್ ಶಾಕ್

ಅಯೋಧ್ಯೆ ರಾಮಮಂದಿರದ ದೇಣಿಗೆ 'ಕಳ್ಳತನ': ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್‌, ಖರ್ಗೆ

ದೀರ್ಘಕಾಲದ ಸಂಗಾತಿ ಕಳೆದುಕೊಂಡ ದೇವೇಗೌಡರ ಕಣ್ಣೀರು ಒರೆಸಿ ಸಂತೈಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಮಮಂದಿರ ದೇಣಿಗೆ ವಿವಾದ, ಪ್ರಧಾನ ಮಂತ್ರಿಯವರೇ, ಮೌನ ಮುರಿಯಿರಿ: ಜೈರಾಮ್ ರಮೇಶ್

ಮುಂದಿನ ಸುದ್ದಿ
Show comments