Webdunia - Bharat's app for daily news and videos

Install App

ಹೆಂಡತಿ ಮನೆಗೆ ಹೋಗುತ್ತಿದ್ದವ ಆಸ್ಪತ್ರೆ ಬೆಡ್ ಸೇರಿದ!

Webdunia
ಶನಿವಾರ, 20 ಜುಲೈ 2019 (15:36 IST)
ಆ ವ್ಯಕ್ತಿ ತನ್ನ ಪತ್ನಿಗೆ ಮನೆಗೆ ಅಂತ ಹೊರಟಿದ್ದ. ಆದರೆ ದಾರಿಯಲ್ಲಾದ ಸಣ್ಣ ಘಟನೆಯೇ ಆತನ ಜೀವನಕ್ಕೆ ಮಾರಕವಾಗಿದೆ. ಕೊನೆಗೆ ಆಸ್ಪತ್ರೆಯ ಬೆಡ್ ಸೇರುವಂತೆ ಮಾಡಿದೆ.  

ಲಕ್ನೋದ ಬಾರಾಬಂಕಿ ಹತ್ತಿರದ ರಾಘೋಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ ಎಂಬಾತ ತನ್ನ ಪತ್ನಿಯ ಮನೆಗೆ ಮದ್ಯರಾತ್ರಿ ಹೊರಟಿದ್ದನು.

ಆದರೆ ಆತ ಕಳ್ಳನೆಂದು ತಿಳಿದ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿರೋ ಘಟನೆ ನಡೆದಿದೆ.  ರಾತ್ರಿ ವೇಳೆ ಸುಜಿತ್ ಕುಮಾರ ತೆರಳುತ್ತಿರೋವಾಗ ನಾಯಿಗಳು ಆತನ ಬೆನ್ನು ಹತ್ತಿವೆ.

ಅವುಗಳಿಂದ ತಪ್ಪಿಸಿಕೊಳ್ಳಲು ಆತ ಮನೆಯೊಂದರೊಳಗೆ ಓಡಿದ್ದಾನೆ. ಆಗ ಮನೆಯವರು ಈತ ಕಳ್ಳ ಎಂದು ಕೂಗಿಕೊಂಡಿದ್ದಾರೆ.

ಆಗ ಸುತ್ತಲಿನ ಜನರು ಸೇರಿಕೊಂಡು ಆತನಿಗೆ ಥಳಿಸಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಜಿತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments