Webdunia - Bharat's app for daily news and videos

Install App

ಹೆಂಡತಿ ಮನೆಗೆ ಹೋಗುತ್ತಿದ್ದವ ಆಸ್ಪತ್ರೆ ಬೆಡ್ ಸೇರಿದ!

Webdunia
ಶನಿವಾರ, 20 ಜುಲೈ 2019 (15:36 IST)
ಆ ವ್ಯಕ್ತಿ ತನ್ನ ಪತ್ನಿಗೆ ಮನೆಗೆ ಅಂತ ಹೊರಟಿದ್ದ. ಆದರೆ ದಾರಿಯಲ್ಲಾದ ಸಣ್ಣ ಘಟನೆಯೇ ಆತನ ಜೀವನಕ್ಕೆ ಮಾರಕವಾಗಿದೆ. ಕೊನೆಗೆ ಆಸ್ಪತ್ರೆಯ ಬೆಡ್ ಸೇರುವಂತೆ ಮಾಡಿದೆ.  

ಲಕ್ನೋದ ಬಾರಾಬಂಕಿ ಹತ್ತಿರದ ರಾಘೋಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ ಎಂಬಾತ ತನ್ನ ಪತ್ನಿಯ ಮನೆಗೆ ಮದ್ಯರಾತ್ರಿ ಹೊರಟಿದ್ದನು.

ಆದರೆ ಆತ ಕಳ್ಳನೆಂದು ತಿಳಿದ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿರೋ ಘಟನೆ ನಡೆದಿದೆ.  ರಾತ್ರಿ ವೇಳೆ ಸುಜಿತ್ ಕುಮಾರ ತೆರಳುತ್ತಿರೋವಾಗ ನಾಯಿಗಳು ಆತನ ಬೆನ್ನು ಹತ್ತಿವೆ.

ಅವುಗಳಿಂದ ತಪ್ಪಿಸಿಕೊಳ್ಳಲು ಆತ ಮನೆಯೊಂದರೊಳಗೆ ಓಡಿದ್ದಾನೆ. ಆಗ ಮನೆಯವರು ಈತ ಕಳ್ಳ ಎಂದು ಕೂಗಿಕೊಂಡಿದ್ದಾರೆ.

ಆಗ ಸುತ್ತಲಿನ ಜನರು ಸೇರಿಕೊಂಡು ಆತನಿಗೆ ಥಳಿಸಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಜಿತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

Raghuvanshi Murder Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Mallikarjun Kharge: 11 ವರ್ಷಗಳ ಮೋದಿಯ ತಪ್ಪುಗಳ ಲೆಕ್ಕ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Mangaluru: ಬಾಲ್ಯದ ಕನಸ್ಸಿನಂತೆ ನೌಕಾಪಡೆ ಸೇರಿಕೊಂಡ ಮಂಗಳೂರಿನ ಯುವತಿ

Karnataka Weather: 48 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments