Webdunia - Bharat's app for daily news and videos

Install App

ಮಹಾತೀರ್ಪು ಯಾರತ್ತ? ರಾಜಕೀಯದಲ್ಲಿ ಮುಂದೆ ಏನೇನು, ಏನೆಲ್ಲಾ ಆಗುತ್ತೆ?

Webdunia
ಗುರುವಾರ, 23 ಮೇ 2019 (08:50 IST)
ಲೋಕಸಭೆ ಚುನಾವಣೆ ಮತಎಣಿಕೆ ನಡೆಯುತ್ತಿದೆ. ಇನ್ನೊಂದೆಡೆ ತನ್ನದೇ ಆದ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಫಲಿತಾಂಶ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಏನೇನು ನಡೆಯುತ್ತದೆ ಗೊತ್ತಾ?

ರಾಜ್ಯದಲ್ಲಿ 20ಕ್ಕಿಂತ ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ ಮೈತ್ರಿ ಸರಕಾರ ಪತನಕ್ಕೆ ಯತ್ನ ತೀವ್ರಗೊಳಿಸಹುದು.

ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ನೀಡಬಹುದು; ಆಪರೇಷನ್ ಕಮಲ ಮತ್ತೆ ಮುನ್ನಲೆಗೆ ಬರಬಲ್ಲದು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ 13 ಸಂಖ್ಯೆ ದಾಟಿದರೆ ಸಮ್ಮಿಶ್ರ ಸ್ವಲ್ಪಮಟ್ಟಿಗೆ ಸೇಫ್.

ಕೈ-ತೆನೆಯ ಪ್ರಮುಖ ಮುಖಂಡರು ಸೋತಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳಬಹುದು.

ಮೈಸೂರು ಗೆದ್ದು, ಮಂಡ್ಯ-ತುಮಕೂರಿನಲ್ಲಿ ಸೋತರೆ ಸಿದ್ದರಾಮಯ್ಯ ಬಣದ ವಿರುದ್ಧ ದಳ ನಾಯಕರು ಸಮರ ನಡೆಸಬಹುದು.

ಮಂಡ್ಯ, ತುಮಕೂರಿನಲ್ಲಿ ಗೆದ್ದು, ಮೈಸೂರು-ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋತರೆ ಕೈ ನಾಯಕರು ತೆನೆ ಪಕ್ಷದ ಮುಖಂಡರ ವಿರುದ್ಧ ಸಿಡಿದೇಳಬಹುದು.

ಇನ್ನು ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕುಂದಗೋಳ, ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದರೂ ಮೈತ್ರಿ ಸರಕಾರಕ್ಕೆ ಸವಾಲು ಎದುರಾಗೋದು ಪಕ್ಕಾ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments