Webdunia - Bharat's app for daily news and videos

Install App

ತೀರ್ಮಾನ ತೆಗೆದುಕೊಂಡಾಗ ಅದರ ಬಗ್ಗೆ ಮಾತಾಡ್ತಿನಿ- ಜಿ.ಟಿ ದೇವೆಗೌಡ

Webdunia
ಸೋಮವಾರ, 17 ಜುಲೈ 2023 (14:47 IST)
ಎನ್ ಡಿ ಮೈತ್ರಿ ಬಗ್ಗೆ ನಮ್ಮ ನಾಯಕರು ಮುಕ್ತವಾಗಿ ಮಾತಾಡಿದ್ದಾರೆ.ಅವರು ಸಭೆಗೆ ಆಹ್ವಾನ‌ ಬಂದಿಲ್ಲಾ  ಅಂತಾ ಹೇಳಿದ್ದಾರೆ.ನಾನು ಮೀಡಿಯಾನಲ್ಲಿ ನೊಡಿದ್ದೆನೇ,ನಮ್ಮ ಜೊತೆ ಯಾವುದೇ ಚರ್ಚೆ ಆಗಿಲ್ಲಾ.ಆ ತರ ತೀರ್ಮಾನ ತೆಗೆದುಕೊಂಡಾಗ ಅದರ ಬಗ್ಗೆ ಮಾತಾಡ್ತಿನಿ.ಸುಮ್ಮನೆ ಏನನ್ನು ಹೇಳೊಕೆ ಆಗೊಲ್ಲ .ನಮ್ಮ ನಾಯಕರ ಜೊತೆ ತೀರ್ಮಾನ ತೆಗೆದುಕೊಂಡು ಶಾಸಕರನ್ನ ಕರೆದು ತೀರ್ಮಾನ ತೆಗೆದುಕೊಳ್ತಿನಿ ಅಂತಾ ಹೇಳಿದಾಗ ಮಾತನಾಡಿ ನಿಮಗೆ ಹೇಳ್ತಿನಿ ಅಂತಾ ಜಿ ಟಿ ದೇವೆಗೌಡ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments