Webdunia - Bharat's app for daily news and videos

Install App

ಗೋ ಹತ್ಯೆ ಕಾಯ್ದೆ ನಿಯಮ ಸಡಿಲಿಸುತ್ತೇವೆ-ರಿಜ್ವಾನ್ ಅರ್ಷದ್​

Webdunia
ಮಂಗಳವಾರ, 6 ಜೂನ್ 2023 (15:55 IST)
ಗೋ ಹತ್ಯೆ ಕಾಯ್ದೆಯನ್ನ ಬಿಜೆಪಿಯವರು ಬಹಳಷ್ಟು ಕಠಿಣಗೊಳಿಸಿ ರೈತರಿಗೆ ಅನಾನುಕೂಲ ಆಗುವಂತೆ ಮಾಡಿದ್ರು ಎಂದು ಶಾಸಕ ರಿಜ್ವಾನ್ ಅರ್ಷದ್​ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಗೋ ಸಂರಕ್ಷಣಾ ಸಂಘಟನೆಗಳು ಈ ಕಾಯ್ದೆ ಮೂಲಕ ವಸೂಲಿ ಮಾಡೋದನ್ನು ದಂಧೆ ಮಾಡಿಕೊಂಡಿದ್ವು. ಹಾಗಾಗಿ ನಾವು ಆ ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ. ಸದ್ಯದಲ್ಲೇ ಅದು ಆಗಲಿದೆ ಎಂದು ತಿಳಿಸಿದ್ರು. ನಾವು ಸಂಪೂರ್ಣ ನಿಷೇಧ ಮಾಡೋದಿಲ್ಲ. ಬದಲಾವಣೆ ಮಾಡಲಾಗುತ್ತೆ. ನಮ್ಮ ರಾಜ್ಯದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಅಪ್ ಗ್ರೇಡ್ ಮಾಡಲಾಗುತ್ತೆ ಎಂದು ತಿಳಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments