Webdunia - Bharat's app for daily news and videos

Install App

ಜನಪ್ರತಿನಿಧಿಗಳಿಗೆ ಕಾಣದೇ, ಸೋರುತಿದೆ ವಿಧಾನಸೌಧದ ಮಾಳಿಗೆ

Webdunia
ಮಂಗಳವಾರ, 22 ಜುಲೈ 2014 (17:15 IST)
ಸಚಿವರ ಕೊಠಡಿಗಳ ನವೀಕರಣಕ್ಕೆ ಕೋಟಿ, ಕೋಟಿ ಖರ್ಚು ಮಾಡುವ ನಮ್ಮ ಜನಪ್ರತಿನಿಧಿಗಳು ವಿಧಾನಸೌಧದ ಪೂರ್ವಭಾಗದ ಗೋಪುರದಲ್ಲಿ ಪ್ರತಿ ಸಾರಿ ಮಳೆಯಾದಾಗಲೂ ಸೋರುತ್ತಿದ್ದು, ಇದೇ ದಾರಿಯಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಶಾಸಕರು ಹಾದುಹೋದರೂ ಈ ಕಡೆ ಗಮನಹರಿಸದಿರುವುದು ಸೋಜಿಗವಾಗಿದೆ.

ಮಳೆ ಸುರಿಯುತ್ತಿದ್ದಂತೆ ಗೋಪುರದಿಂದ ಸೋರುವ ನೀರಿನ ಟಪ್ ಟಪ್ ಸದ್ದು ಜನಪ್ರತಿನಿಧಿಗಳ ಕಿವಿಗೆ ಬಿದ್ದರೂ ಕಿವುಡಾಗಿ ತಮಗೆ ಸಂಬಂಧವಿಲ್ಲವೆಂಬಂತೆ ಸಾಗುತ್ತಿರುವುದು ವಿಚಿತ್ರವೆನಿಸಿದೆ. ನಮ್ಮ ಕೊಠಡಿಗಳ ನವೀಕರಣಕ್ಕೆ, ತಮ್ಮ ನಿವಾಸಗಳಿಗೆ ಹೆಚ್ಚು ಆದ್ಯತೆ ನೀಡುವ ಪ್ರತಿನಿಧಿಗಳು ಗೋಪುರ ಸೋರುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವುದು ದುರಂತವೆನ್ನಬಹುದು.

ಕೊಠಡಿಯಲ್ಲಿ ವಾಸ್ತುದೋಷವಿದೆಯೆಂದು ಹೇಳಿ ನವೀಕರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಜನಪ್ರತಿನಿಧಿಗಳಿಗೆ ಸೋರುತಿರುವ ಮಾಳಿಗೆ ಕಣ್ಣಿಗೆ ಬೀಳುತ್ತಿಲ್ಲವೇಕೆ? 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments