Webdunia - Bharat's app for daily news and videos

Install App

ಮೋದಿ ಭಾವಚಿತ್ರವನ್ನು ಮೂಲೆಯಲ್ಲಿ ಹಾಕಿದ ಸಚಿವ ಯು.ಟಿ. ಖಾದರ್

Webdunia
ಮಂಗಳವಾರ, 23 ಸೆಪ್ಟಂಬರ್ 2014 (11:18 IST)
ಮೋದಿ ಭಾವಚಿತ್ರವನ್ನು ಹಾಕುವುದಕ್ಕೆ ಪ್ರತ್ಯೇಕ ಸ್ಥಳವಿದ್ದರೂ ಆ ಭಾವಚಿತ್ರವನ್ನು ತಮ್ಮ ಅಧಿಕೃತ ಕೊಠಡಿಯ ಮೂಲೆಯಲ್ಲಿ ಹಾಕುವ ಮೂಲಕ ಆರೋಗ್ಯ ಸಚಿವ ಯು.ಟಿ.ಖಾದರ್   ಅವಮಾನ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಮೊದಲಿಂದಲೂ ಮೋದಿ ಬಗ್ಗೆ  ಇರುವ ದ್ವೇಷ ಭಾವನೆ ಇದಕ್ಕೆ ಸಾಕ್ಷಿಯೊದಗಿಸುತ್ತದೆ.

ಮೋದಿ ಎದುರಾಳಿ ಪಕ್ಷದವರಾಗಿದ್ದರೂ ಅವರು ರಾಷ್ಟ್ರದ ಪ್ರಧಾನಮಂತ್ರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.  ನರೇಂದ್ರ ಮೋದಿ ಅವರು ರಾಷ್ಟ್ರದ ಪ್ರಧಾನಿಯಾದ ಮೇಲೆ ಒಕ್ಕೂಟ ವ್ಯವಸ್ಥೆಯಲ್ಲಿ ಅವರನ್ನು ಗೌರವಿಸಬೇಕಾಗುತ್ತದೆ.

ಆದರೆ ನೆಹರೂ, ಇಂದಿರಾಗಾಂಧಿ ಅವರ ಭಾವಚಿತ್ರಗಳನ್ನು ದೊಡ್ಡ ಗಾತ್ರದಲ್ಲಿ ಹಾಕಿ ಮೋದಿ ಅವರ ಚಿಕ್ಕಗಾತ್ರದ ಭಾವಚಿತ್ರವನ್ನು ಮೂಲೆಯಲ್ಲಿ ಹಾಕಿರುವುದರ ಹಿಂದಿನ ಮರ್ಮವೇನು ಎಂದು ಆರೋಗ್ಯ ಸಚಿವರೇ ಉತ್ತರಿಬೇಕು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments