Webdunia - Bharat's app for daily news and videos

Install App

ನ್ಯಾಯಮೂರ್ತಿಯಾದ ನನಗೆ ನ್ಯಾಯ ಸಿಗಲಿಲ್ಲ: ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿಷಾದ

Webdunia
ಸೋಮವಾರ, 20 ಏಪ್ರಿಲ್ 2015 (16:01 IST)
ನ್ಯಾಯಮೂರ್ತಿಯಾದ ನನಗೆ ನ್ಯಾಯ ಸಿಗಲಿಲ್ಲ ಎಂದು ಇಂದು ನಿವೃತ್ತಿಯಾಗಲಿರುವ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಕೋರ್ಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ವೃತ್ತಿ ಜೀವನದಲ್ಲಿ ಒಂದು ತೀರ್ಪು ಮಾತ್ರ ಕಾಯ್ದಿರಿಸಿದ್ದೆ. ಉಳಿದ ಎಲ್ಲಾ ತೀರ್ಪುಗಳನ್ನು ನ್ಯಾಯಾಲಯದಲ್ಲಿ ಬರೆಸಿದ್ದೇನೆ.ಒಂದಂಕಿ ಲಾಟರಿ ತಡೆಗೆ ಮಹತ್ತರ ತೀರ್ಪು ನೀಡಿದ್ದೇನೆ ಎಂದರು.

ನಾನು ಬರೆದ ಪತ್ರವನ್ನು ಪಿಐಎಲ್ ಆಗಿ ಬಳಸಲಾಯಿತು. ಇಂದರಿಂದ ಎಂಟೋಸಲ್ಫಾನ್ ಪೀಡಿತರಿಗೆ ಅನುಕೂಲವಾಯಿತು. ಸಹದ್ಯೋಗಿ ಜಡ್ಜ್ ಚಿತಾವಣೆಯಿಂದ ಪತ್ರಿಕೆಗಳಲ್ಲಿ ನನ್ನ ವಿರುದ್ಧ ತೇಜೋವಧೆ ಮಾಡಲಾಯಿತು. ಆಕ್ರಮ ಆಸ್ತಿ ಸಂಪಾದನೆಯ ಸುಳ್ಳು ಆರೋಪ ಹೊರಿಸಲಾಯಿತು ಎಂದು ತಿಳಿಸಿದರು.

ನಾನು ಸಿಜೆ ಆಗದಂತೆ ನ್ಯಾಯಾಂಗದೊಳಗೆ ಪ್ರಯತ್ನ ನಡೆಸಲಾಯಿತು. ಸುಪ್ರೀಂಕೋರ್ಟ್‌ನಲ್ಲಿ ನನ್ನ ಬಡ್ತಿ ಫೈಲ್ ಪೆಂಡಿಂಗ್ನಲ್ಲಿ ಇಡಲಾಯಿತು. ನ್ಯಾಯಾಂಗದಲ್ಲೇ ಇರುವ ಕೆಲ ವಿದ್ರೋಹಿಗಳಿಂದ ಮುಖ್ಯನ್ಯಾಯಮೂರ್ತಿಯಾಗುವ ಅವಕಾಶ ಕಳೆದುಕೊಂಡೆ ಎಂದು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments