Webdunia - Bharat's app for daily news and videos

Install App

ನಾಯಿ ಚರ್ಮಕ್ಕೆ ಹುಲಿ ಬಣ್ಣ ಬಳಿದು ವಂಚನೆ

Webdunia
ಸೋಮವಾರ, 25 ಮೇ 2015 (09:17 IST)
ನಾಯಿ ಚರ್ಮಕ್ಕೆ ಹುಲಿ ಬಣ್ಣ ಬಳಿದು ಹುಲಿ ಚರ್ಮ ಎಂದು ಹೇಳಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ಕೇರಳ ಮೂಲದ ಸುಭಾಷ್, ಮೋಹನ್, ನಾಗರಾಜ್ ಬಂಧಿತ ಆರೋಪಿಗಳು.
 
ಮೈಸೂರಿನ ಜಗನ್ಮೋಹನ್ ಅರಮನೆ ಬಳಿ ಇವರು ಹುಲಿ ಚರ್ಮ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ಅವರನ್ನು ಬಂಧಿಸಿದ ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದು ಹುಲಿ ಚರ್ಮವಲ್ಲ ನಾಯಿ ಚರ್ಮವೆಂದು ತಿಳಿದು ಬಂದಿದೆ. ನಾಯಿ ಚರ್ಮ ಸುಲಿದು ಅದಕ್ಕೆ ಬಣ್ಣ ಬಳಿದು ಜನರನ್ನು ವಂಚಿಸುತ್ತಿದ್ದುದ್ದನ್ನು ಆರೋಪಿಗಳು ಸಹ ಒಪ್ಪಿಕೊಂಡಿದ್ದಾರೆ. 
 
ಈ ಮೂವರು ಈ ರೀತಿಯಲ್ಲಿ ಅನೇಕ ಕಡೆ ಮೋಸ, ವಂಚನೆ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments