Webdunia - Bharat's app for daily news and videos

Install App

ಕೇಂದ್ರ ಸಚಿವರೇ ಪ್ರಧಾನಿ ಯಾರೆಂದು ಮರೆತರೇ?

Webdunia
ಭಾನುವಾರ, 10 ಮೇ 2015 (12:28 IST)
ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರಾದ ಅನಂತ್​ ಕುಮಾರ್ ಅವರು​ ಪ್ರಧಾನಿ ಮೋದಿ ಎನ್ನುವ ಬದಲು ವಾಜಪೇಯಿ ಎಂದು ಹೇಳಿ ಮುಜುಗರಕ್ಕೆ ಒಳಗಾದರು. 

 
ಪ್ರಧಾನಿ ನರೇಂದ್ರ ಮೋದಿ ಎನ್ನುವ ಬದಲು ಅನಂತ ಕುಮಾರ್ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ ಹೆಸರನ್ನು ಹೇಳಿದರು.  ಅವರ ಮಾತಿನಲ್ಲಾದ ತಪ್ಪನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಈಗಿನ ಪ್ರಧಾನಿ ವಾಜಪೇಯಿಯಲ್ಲ ರೀ, ಮೋದಿಯವರು", ಎಂದು ನೆನಪಿಸಿದ್ದಾರೆ. 
 
ಸಿದ್ದರಾಮಯ್ಯನವರ ಮಧ್ಯಪ್ರವೇಶದಿಂದ ತಮ್ಮ ಮಾತಿನಲ್ಲಾದ ತಪ್ಪನ್ನು ಅರಿತುಕೊಂಡ ಅನಂತ್​ ಕುಮಾರ್,​ "ನಾನು ವಾಜಪೇಯಿಯವರ ಸರಕಾರದಲ್ಲೂ ಸಚಿವನಾಗಿದ್ದೆ. ಹೀಗಾಗಿ ಅವರ ಹೆಸರೇ ಬಂದುಬಿಟ್ಟಿತು" ಎಂದು ತಮ್ಮ ಸಂಭೋಧನೆಯಲ್ಲಾದ ತಪ್ಪನ್ನು ಸಮರ್ಥಿಸಿಕೊಂಡರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments