Webdunia - Bharat's app for daily news and videos

Install App

ಹಿಂದೂಗಳ ಹಬ್ಬಗಳಿಗೆ ಮಾತ್ರ ಯಾಕೆ ಈ ರೂಲ್ಸ್‌ಗಳು: ಬಸನಗೌಡ ಪಾಟೀಲ್ ಪ್ರಶ್ನೆ

Sampriya
ಭಾನುವಾರ, 27 ಅಕ್ಟೋಬರ್ 2024 (15:27 IST)
ಬೆಂಗಳೂರು:  ದೀಪಾವಳಿ ಹಬ್ಬದಲ್ಲಿ ರಾಜ್ಯ ಸರ್ಕಾರ ಪಟಾಕಿ ಸಿಡಿಸಲು ಹೇರಿದ ನಿರ್ಬಂಧಕ್ಕೆ ಶಾಸಕ ಬಸನಗೌಡ ಪಾಟೀಲ್ ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  

➺ರಾತ್ರಿ 8  ರಿಂದ 10 ರ ವರೆಗೂ ಮಾತ್ರ ಪಟಾಕಿ ಹೊಡೆಯಬೇಕು
➺ಹಸಿರು ಪಟಾಕಿ ಮಾತ್ರ ಹೊಡೆಯಬೇಕು
➺ಗಣೇಶ ಹಬ್ಬಕ್ಕೆ FSAAI ಪ್ರಮಾಣಿತ ಪ್ರಸಾದ ನೀಡಬೇಕು
➺ಮಸೀದಿಯ ಮುಂದೆ ಶೋಭಾಯಾತ್ರೆ ಹೋಗಲು ಅನುಮತಿ ಇಲ್ಲ
➺ಬರ ಇರುವ ಕಾರಣಕ್ಕೆ ದಸರೆಗೆ ಹೆಚ್ಚು ಅನುದಾನವಿಲ್ಲ

➺ರಾಮನವಮಿ, ನಾಗಪಂಚಮಿ ರಜೆ ಇಲ್ಲ.
➺ ಪ್ರತಿಪಕ್ಷದಲ್ಲಿದ್ದಾಗ: Chief Minister is the custodian of the State's Finances

ಆದರೆ,

╰┈➤ಗಲ್ಲಿ ಗಲ್ಲಿಗಳಲ್ಲಿ ಕುರಿ ಮೇಕೆಯನ್ನು ಕಡಿಯಬಹುದು
╰┈➤ಅತ್ಯಂತ ಕೆಟ್ಟ ಪರಿಸರದಲ್ಲಿ ಮಾಂಸ ಮಾರುವುದಕ್ಕೆ ಅನುಮತಿ
╰┈➤ನಿಷೇಧಿತ ಗೋವು, ಒಂಟೆಯನ್ನು ಬಲಿ ಕೊಡಬಹುದು
╰┈➤ರೈತರ ಭೂಮಿ ನಮ್ಮ ದೇವರು ಕೊಟ್ಟಿದ್ದು, ರೈತರದ್ದಲ್ಲ
╰┈➤ಪಶು ಆಸ್ಪತ್ರೆ/ಚಿಕಿತ್ಸಾಲಯವನ್ನು ಅಲ್ಪ ಸಂಖ್ಯಾತರ ಶಾಲೆಗೆ ಕೊಡಬಹುದು
╰┈➤ಟ್ರಾಫಿಕ್ ಕಿರಿ ಕಿರಿ ಆದರೂ ಮೇರಿಯಮ್ಮನ ಉತ್ಸವಕ್ಕೆ ಅನುಮತಿ ಇದೆ
╰┈➤ಮದರಸಾಗಳಲ್ಲಿ ಆಂಗ್ಲ, ಕನ್ನಡ, ಸಮಾಜ, ವಿಜ್ಞಾನ, ಗಣಿತ ಕಲಿಸೋದಿಲ್ಲ
╰┈➤ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರು/ಅನಕ್ಷರಸ್ಥರು
╰┈➤ನಾಗಮಂಗಲ ಕೋಮು/ಗಲಭೆ ನಾವು ಮಾಡಿಲ್ಲ
╰┈➤ಡಿ ಜೆ ಹಳ್ಳಿ/ ಕೆ ಜಿ ಹಳ್ಳಿ ಗಲಭೆ ಆರೋಪಿಗಳ ಮೇಲೆ ಕೇಸು ಹಾಕಿರೋದು ಮಾನವ ಹಕ್ಕು ಉಲ್ಲಂಘನೆ
╰┈➤ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಾಕಿರೋದು ಅವರಿಗೆ
╰┈➤ಚಾಮುಂಡಮ್ಮನ ಪ್ರಸಾದ ಸ್ವೀಕರಿಸೋಲ್ಲ
╰┈➤ಹಲಾಲ್, ವಕ್ಫ್ ಸಾಂವಿಧಾನಿಕ. ನಮ್ಮ ಹಬ್ಬ, ಸಂಸ್ಕೃತಿಗೆ ಜಾತ್ಯತೀತತೆಯ ಬಣ್ಣ.
╰┈➤ಅವರ ಹಬ್ಬಗಳಂದು ನಿರ್ಬಂಧಿತ ರಜೆ [Restricted  Holiday ]
╰┈➤ಕುಂಕುಮ ಹಚ್ಚೋಲ್ಲ, ಟೋಪಿ ಹಾಕ್ತೀನಿ
╰┈➤ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದೆಂದು ಕಾನೂನೆಲ್ಲಿದೆ ?
╰┈➤ ವಾಲ್ಮೀಕಿ ಹಗರಣಕ್ಕೆ ಕಾರಣ ಮುಖ್ಯ ಮಂತ್ರಿ ಅಲ್ಲ, ಅಧಿಕಾರಿಗಳು ಕಾರಣ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮಲ್ಪೆ: ಮಸೀದಿ ಆವರಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ

GoodNews: ಒಂದನೇ ತರಗತಿ ಸೇರ್ಪಡೆ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ಸಚಿವ ಮಧುಬಂಗಾರಪ್ಪ

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

ಸೋನಿಯಾ, ರಾಹುಲ್ ವಿರುದ್ಧ ಇಡಿ ಜಾರ್ಜ್‌ಶೀಟ್‌: ಮೋದಿ, ಶಾ ವಿರುದ್ಧ ಪ್ರತಿಭಟನೆಗೆ ಕೈಜೋಡಿಸಿ ಎಂದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments