Webdunia - Bharat's app for daily news and videos

Install App

ರಂಗೇರಿದ ಮಸ್ಕಿ ಚುನಾವಣಾ ಕಣ; ಇಂದಿನಿಂದ ಮಸ್ಕಿಯಲ್ಲಿ ವಿಜಯೇಂದ್ರರಿಂದ ಮತಬೇಟೆ

Webdunia
ಶನಿವಾರ, 20 ಮಾರ್ಚ್ 2021 (12:40 IST)
ಬೆಂಗಳೂರು : ಮಸ್ಕಿ ಉಪ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ  ಮಸ್ಕಿ ಚುನಾವಣಾ ಕಣ ರಂಗೇರಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ  ಬಿಎಸ್ ವಿಜಯೇಂದ್ರ ಮಸ್ಕಿ ರಣಕಣಕ್ಕಿಳಿದಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಅವರು ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಇಂದಿನಿಂದ ಮಸ್ಕಿಯಲ್ಲಿ ವಿಜಯೇಂದ್ರ ಮತಬೇಟೆ ಶುರು ಮಾಡಲಿದ್ದಾರೆ. ಸಿಎಂ, ವಿಜಯೇಂದ್ರ ನೇತೃತ್ವದಲ್ಲಿ ರ್ಯಾಲಿ ನಡೆಸಲಾಗುವುದು. ರ್ಯಾಲಿ ಬಳಿಕ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶಿರಾ, ಕೆ.ಆರ್.ಪೇಟೆ ಗೆದ್ದ ವಿಜಯೇಂದ್ರಗೆ ತಾವು ಉಸ್ತುವಾರಿ ಹೊತ್ತಿರೋ ಮಸ್ಕಿ ಕ್ಷೇತ್ರ ಒಂದು ಸವಾಲಾಗಿದೆ. ಪ್ರತಾಪ್ ಗೌಡ ಪರ ವಿಜಯೇಂದ್ರ ಮತಬೇಟೆ ನಡೆಸಲಿದ್ದು, ವಿಜಯೇಂದ್ರ ಉಸ್ತುವಾರಿಯಿಂದ ಉತ್ಸಾಹ ಹೆಚ್ಚಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments