Webdunia - Bharat's app for daily news and videos

Install App

ಆ ಕೆಲಸಕ್ಕೆ ಒಪ್ಪದ ವೇಶ್ಯೆಯನ್ನು ಪೀಸ್ ಪೀಸ್ ಮಾಡಿದ ಭೂಪ

Webdunia
ಭಾನುವಾರ, 1 ಸೆಪ್ಟಂಬರ್ 2019 (19:39 IST)
ಮದುವೆಯಾಗಿದ್ದರೂ ಆತನ ಕಾಮದ ಚಪಲ ತೀರಿದ್ದಿಲ್ಲ. ವೈಶ್ಯೆಯ ಸಹವಾಸಕ್ಕೆ ಬಿದ್ದಿದ್ದ ಆತ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ವೈಶ್ಯೆಯ ಸಹವಾಸ ಹೊಂದಿದ್ದ ಮಹ್ಮದ್ ಎಂಬಾತ ಆಕೆಯನ್ನ ಮದುವೆಯಾಗು ಅಂತ ಬೆನ್ನು ಬಿದ್ದಿದ್ದಾನೆ. ಆದರೆ ಮಹ್ಮದ್ ನ ಬೇಡಿಕೆಗೆ ಆಕೆ ನಿರಾಕರಿಸಿದ್ದಾಳೆ.

ನಿನಗೆ ನಾನು ಬೇಕಿದ್ದರೆ ಇಲ್ಲಿಗೆ ಬಂದು ಹಣ ಕೊಟ್ಟು ನನ್ನ ಯೂಸ್ ಮಾಡಿಕೋ ಅಷ್ಟೇ ಅಂತ ಹೇಳಿದ್ದಾಳೆ. ಆದರೆ ಆಕೆಯ ಮಾತನ್ನು ಕೇಳದ ಮಹ್ಮದ್, ವೈಶ್ಯೆಯನ್ನು ನಂಬಿಸಿ ದೂರ ಕರೆದುಕೊಂಡು ಹೋಗಿ ಆಕೆಯನ್ನು ಪೀಸ್ ಪೀಸ್ ಮಾಡಿ ದೇಹವನ್ನು ನದಿಗೆ ಎಸೆದು ಪರಾರಿಯಾಗಿದ್ದನು.

ಆದರೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಕೈಲಾಶನಾಥ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ