Webdunia - Bharat's app for daily news and videos

Install App

ಬೀದಿನಾಯಿಗಳ ದಾಳಿಗೆ ಜೀವತೆತ್ತ ಕುದುರೆ

Webdunia
ಬುಧವಾರ, 20 ಮಾರ್ಚ್ 2019 (15:08 IST)
ಬೀದಿನಾಯಿಗಳ ದಾಳಿಗೆ  ಕುದುರೆ ತುತ್ತಾದ ಮನಕಲುಕುವ ಘಟನೆ ನಡೆದಿದೆ.

ಬೀದಿನಾಯಿಗಳ ದಾಳಿಗೆ ಒಳಗಾದ ಕುದುರೆ ಸ್ಥಿತಿ ಗಂಭೀರವಾಗಿದ್ದು, ಕುದುರೆ ಮೇಲೆ‌ ನಾಯಿಗಳಿಂದ ನಡೆದ ದಾಳಿ ವೀಡಿಯೋ ಈಗ ವೈರಲ್‌ ಆಗಿದೆ.

ಬೀದಿನಾಯಿಗಳ ದಾಳಿಯಿಂದ ಕುದುರೆಗಳು ಹರಸಾಹಸ ಪಟ್ಟು ಓಡಿಹೋದವು. ಆದರೆ ಮರಿ ಕುದುರೆ ನಾಯಿಗಳ ದಾಳಿಗೆ ತುತ್ತಾಗಿದೆ. ತಾಯಿ ಕುದುರೆ  ರೋಧನ ಮುಗಿಲು ಮುಟ್ಟಿತ್ತು. ಚಿಂತಾಮಣಿಯಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಗೆ ಜನರೂ ರೋಸಿಹೋಗಿದ್ದಾರೆ.

ಮನೆಯಿಂದ ಆಚೆ ಬರಲು ಹೆದರುತ್ತಿರುವ ನಾಗರಿಕರು , ಬೀದಿಗಳ ಹಾವಳಿ ತಪ್ಪಿಸುವಲ್ಲಿ ನಗರಸಭೆ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ದೂರಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments