Webdunia - Bharat's app for daily news and videos

Install App

ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವು

Webdunia
ಬುಧವಾರ, 9 ಮಾರ್ಚ್ 2022 (21:02 IST)
ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವ ಪಡೆಯುತ್ತಿದೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕಾಂಗ್ರೇಸ್ ನ್ನ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಕಾಲ್ನಾಡಿಗೆ ಜಾಥಾ ನಡೆಸಿದ್ರು. ಆದ್ರೆ ಈ ಮೇಕೆದಾಟು ಯೋಜನೆಯ ಪರವಾಗಿ ನಟ ಚೇತನ್ ಧ್ವನಿ ಎತ್ತಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚೇತನ್  ರಾಜಕೀಯ ನಾಯಕರ ವಿರುದ್ಧ ಸಿಡಿದೆದ್ದಿದ್ರು. ಎರಡು ತಿಂಗಳ ಹಿಂದೆ  ಮೇಕೆದಾಟು ಪರ , ಅಣೆಕಟ್ಟು ವಿರುದ್ಧ ಮೇಧಾ ಪಾಟ್ಕರ್ ಮಾತನಾಡಿದ್ರು. ಕಾರ್ಮಿಕರು, ರೈತರು ಮೇಕೆದಾಟು ಪರ ನಿಂತಿರುವುದು ಒಳ್ಳೆಯದು. ಆದ್ರೆ ಡ್ಯಾಂ ಪ್ರಾಜೆಕ್ಟ್ ನಿಂದ ಸಮಸ್ಯೆ ಆಗಲಿದೆ. ನೀರು ಭಾವನಾತ್ಮಕ ವಿಚಾರವಾಗಿದ್ದು , ಮಹಿಳೆಯರು, ರೈತರು  ನೀರನ್ನು ಅವಲಂಬಿಸಿದ್ದಾರೆ. ಆದ್ರೆ ನೀರಿನ ವಿಚಾರ ಇಟ್ಕೊಂಡು ರಾಜಕಾರಣಿಗಳು ಆಟ ಆಡ್ತಿದ್ದಾರೆ. ರಾಜಕಾರಣಿಗಳು ಮೈಲೇಜ್ ತಗೊಳ್ಳುವುದಕ್ಕೆ ಕರ್ನಾಟಕ - ತಮಿಳುನಾಡಿನ ಪರ ವಿರುದ್ಧ ಮಾತನಾಡುತ್ತಾರೆ.ಇನ್ನೂ ಇದೇ ವಿಷಯವಾಗಿ ಸಿಎಂ ಆಲ್ ಪಾರ್ಟಿ ಮೀಟಿಂಗ್ ಕರೆದಿದ್ದಾರೆ. ಆ ಸಭೆಗೆ ಪರಿಸರ ತಜ್ಷರು , ಹೋರಾಟಗಾರರನ್ನ  ಕರಿಯಬೇಕು. ಇದರಲ್ಲಿ ಕಿಕ್ ಬ್ಯಾಕ್ ಪ್ಲಾನ್ ನಡೆದಿದೆ. ನೀರಿನ ಉಳಿವಿನ ಬಗ್ಗೆ , ಈ ಹೋರಾಟದ ಬಗ್ಗೆ  ನಾವು ಸಿಎಂ ಬಳ್ಳಿ ಮಾತನಾಡುತ್ತೇನೆ ಎಂದು ಚೇತನ್ ಅಸಾಮಾಧಾನ ಹೊರಹಾಕಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದೂ ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಭಾರೀ ಮಳೆಯ ಸಾಧ್ಯತೆ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ಮುಂದಿನ ಸುದ್ದಿ
Show comments