Webdunia - Bharat's app for daily news and videos

Install App

ನಗರದಲ್ಲಿ ಮಳೆ ಮುಂಜಾಗ್ರತೆಗೆ ಸಜ್ಜಾದ ಪಾಲಿಕೆ

Webdunia
ಬುಧವಾರ, 14 ಜೂನ್ 2023 (17:42 IST)
ಒಂದು ಕಡೆ ನಗರದಲ್ಲಿ ಮಳೆ ಆರ್ಭಟ ಜೋರಾಗಿದೆ.ಮತ್ತೊಂದು ಕಡೆ ಪಾಲಿಕೆಯಲ್ಲಿ ದಿನಕ್ಕೊಂದು ಮೀಟಿಂಗ್ ನಡೆಸಿ ನಗರದ ಎಂಟು ವಲಯಗಳಲೂ ಮಳೆಯ ಸಮಸ್ಯೆ ಗಳಿಗೆ ತಕ್ಷಣ ಪಾಲಿಕೆ ಅಧಿಕಾರಿಗಳು ಧಾವಿಸಿ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ವಲಯಗಳಲ್ಲೂ ಕಂಟ್ರೋಲ್‌ ರೂಮ್ ತೆರೆಸಿದ್ದಾರೆ.
ಜೊತೆಗೆ ಮಳೆಯಿಂದಾಗಿ ನಗರದಲ್ಲಿ  ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಅಧಿಕಾರಿಗಳ ಜೊತೆ ದಿನಕ್ಕೊಂದು ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತೀದ್ದಾರೆ.
 
 ನಗರದಲ್ಲಿ ಮೇ.21 ರಂದು ಸುರಿದ ಭಾರಿ‌ ಮಳೆಗೆ ನಗರದ ಕೆ.ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಭಾನು ರೇಖಾ‌ ಎಂಬ ಮಳೆ ನೀರಿಗೆ ಕೊಚ್ಚಿ ಸಾವನ್ನೊಪ್ಪಿರುತ್ತಾಳೆ ಈ ಘಟನೆಗೆ ಸಂಬಂದಿಸಿದ ಕೂಡಲೇ ನಗರದ ಎಲ್ಲಾ ಅಂಡರ್ ಪಾಸ್ ಗಳ ವರದಿಯನ್ನು ಕೇಳಿದ್ದ ಪಾಲಿಕೆ 41 ಅಂಡರ್ ಪಾಸ್ ಗಳ ವರದಿ ನೋಡಿ ಮತ್ತು ಅಲ್ಲಿನ ಸ್ಥಿತಿ ಗತಿಯ ಬಗ್ಗೆ ಪರೀಶಿಲಿಸಿ, ನಗರದ ಎಲ್ಲಾ ಅಂಡರ್ ಪಾಸ್ ಗಳಿಗೆ ವೆಬ್ ಕ್ಯಾಮರಾ, ಸಿಸಿಟಿವಿ,ಲೈಟ್ ಜೊತೆಗೆ ಮಳೆ ಸರಿದಾಗ ಎಷ್ಟು ಮೀಟರ್ ಮಳೆ ಯಾಗಿದೆ ಅಂಡರ್ ಪಾಸ್ ನ ಸಾಮರ್ಥ್ಯ ತಿಳಿಯಲು  ಮೀಟರ್ ಗೇಜನ್ನು ಅಳವಡಿಸಲು ಬಿಬಿಎಂಪಿ  ಸಜ್ಜಾಗಿದೆ.
 
ಕಳೆದ ಭಾರಿ ಸುರಿದ ಮಳೆಗೆ ಬೆಂಗ್ಳೂರ್ ನಗರದಲ್ಲಿ 2 ಜೀವಗಳು ಬಲಿಯಾಗಿತ್ತು.ಇದರಿಂದ ಪಾಲಿಕೆಯ ಮೇಲೆ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು,ಈ ನಿಟ್ಟಿನಲ್ಲಿ   ಮುಂಬರುವ ಮಳೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಪಾಲಿಕೆ ಎಚ್ಚರಿಕೆ ವಹಿಸಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಮುಂದಿನ ಸುದ್ದಿ
Show comments