Webdunia - Bharat's app for daily news and videos

Install App

ಮುಂಬೈ ನಿಂದ ಗದಗಕ್ಕೆ ಗಂಡಾಂತರ; ಮುಂಬೈನಿಂದ ವಲಸಿಗರ ಆಗಮನ

Webdunia
ಬುಧವಾರ, 3 ಜೂನ್ 2020 (09:47 IST)
ಬೆಂಗಳೂರು : ಮುಂಬೈ ನಿಂದ ಗದಗಕ್ಕೆ ಗಡಾಂತರ ಎದುರಾಗಲಿದ್ದು, ಇಂದು ಮುಂಬೈನಿಂದ ವಲಸಿಗರು ಕೊರೊನಾ ಹೊತ್ತು ತರಲಿದ್ದಾರೆ ಎನ್ನಲಾಗಿದೆ.


ಬೆಳಿಗ್ಗೆ 10.30ಕ್ಕೆ ಮುಂಬೈನಿಂದ ಗದಗಕ್ಕೆ ವಲಸಿಗರು ಹೊತ್ತ ರೈಲು ಬರಲಿದೆ. ಈ ರೈಲಿನಲ್ಲಿ 107 ಜನರು ಆಗಮಿಸಲಿದ್ದಾರೆ. ಮುಂಬೈನಿಂದ ಬರುವವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.


 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments