Webdunia - Bharat's app for daily news and videos

Install App

ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ

Webdunia
ಶುಕ್ರವಾರ, 19 ಮೇ 2023 (21:37 IST)
ನಾಳೆ ಕಾಂಗ್ರೆಸ್ ಪಕ್ಷದ ಸಿ.ಎಂ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ನಗರದ ಕಂಠೀರವ ಸ್ಟೇಡಿಯಂ ನಲ್ಲಿ ಸಿದ್ದತೆ ಮಾಡಿಕೊಳ್ಳಗಿದ್ದು,ಸಿ.ಎಂ.ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಗಣ್ಯಾತಿ ಗಣ್ಯರು ಆಗಲಿದ್ದಾರೆ.ಇಂದು ರಾತ್ರಿ 8ರೊಳಗೆ ತಮಿಳುನಾಡು ಸಿಂ.ಎಂ. ಬೆಂಗಳೂರಿಗೆ ಆಗಮಿಸಲ್ಲಿದ್ದಾರೆ.
 
ತಮಿಳುನಾಡು ಸಿ.ಎಂ. ಸ್ಟ್ಯಾಲಿನ್ ಆಗಮನ ಹಿನ್ನಲೆ‌ ದೇವನಹಳ್ಳಿ ಏರ್ಪೋರ್ಟ್ ‌ನಲ್ಲಿ‌ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ತಮಿಳುನಾಡಿನ ಸಿಎಂ ಗೆ ಇಬ್ಬರು ಶಾಸಕರು ಸಾಥ್ ನೀಡಿದ್ದಾರೆ.ರಾಜ್ಯದ ಗಡಿ ಹೊಸೂರು ಡಿಎಂಕೆ ಶಾಸಕ ವೈ ಪ್ರಕಾಶ್, ಬರಗೂರು ಎಂಎಲ್ಎ ಮದಿಯಗಂ ಅಗಮಿಸಿದ್ದು,ಕೆಂಪೇಗೌಡ ಏರ್ಪೋರ್ಟ್ ನಲ್ಲಿ‌ ಸ್ಟ್ಯಾಲಿನ್ ಸ್ವಾಗತಕ್ಕೆ ಶಾಸಕರು ಆಗಮಿಸಿದ್ದು,ಶಾಸಕರ ಜೊತೆ ಡಿ.ಎಂ.ಕೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments