Webdunia - Bharat's app for daily news and videos

Install App

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, 18 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ

Webdunia
ಶುಕ್ರವಾರ, 20 ಮೇ 2016 (20:29 IST)
ರಾಜ್ಯ ಸರಕಾರ  ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು 18 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
 
ಬಿ.ಎಸ್.ಲೊಕೇಶ್ -ಎಸ್‌ಐಟಿ ಎಸ್‌ಪಿ ಬೆಂಗಳೂರು, ರಾಜೇಂದ್ರ್ ಪ್ರಸಾದ್-ಮಡಿಕೇರಿ ಎಸ್‌ಪಿ, ಎನ್‌ ಶಶಿಕುಮಾರ್-ಗುಲ್ಬರ್ಗಾ ಎಸ್‌ಪಿ ಭೂಷಣ ಬೊರಸೆ- ದಕ್ಷಿಣ ಕನ್ನಡ ಜಿಲ್ಲೆ, ಬಿ ರಮೇಶ-ಹಾವೇರಿ ಜಿಲ್ಲೆ, ವರ್ಟಿಕಾ ಕಟಿಯಾರ್-ಗುಪ್ತದಳ ಎಸ್‌ಪಿ, ಅರುಣ ಚಕ್ರವರ್ತಿ-ಪಶ್ಚಿಮ ವಲಯ ಐಜಿಪಿ, ಸತೀಶ್ ಕುಮಾರ್-ರಾಮ ನಗರ ಎಸ್‌ಪಿ, ಡಾ. ಚಂದ್ರಗುಪ್ತಾ-ಬೆಂಗಳೂರ ಪೂರ್ವವಲಯ ಎಸ್‌ಪಿ.
 
ಪಿ.ಕೆ.ಗಾರ್ಗ್ ಗೃಹ ಖಾತೆ ಪ್ರಧಾನ ಕಾರ್ಯದರ್ಶಿ, ಆರ್ ಹಿತೇಂದ್ರ್-ಬೆಂಗಳೂರು ನಗರ ಸಂಚಾರ, ಅಮಿತ್ ಸಿಂಗ್ -ಬೆಂಗಳೂರು ಗ್ರಾಮಾಂತರ, ಕೌಶಲೇಂದ್ರ ಕುಮಾರ್-ಬೆಂಗಳೂರು ನಗರ ಅಪರಾದ ವಿಭಾಗ,  ಬಿ.ಎಸ್‌.ಲೋಕೇಶ್-ವಿಶೇಷ ತನಿಖಾದಳ, ಆರ್‌ ರಮೇಶ್-ಹಾವೇರಿ ಜಿಲ್ಲೆ, ಎಸ್‌.ಡಿ.ಶರಣಪ್ಪ- ಬೆಂಗಳೂರು ಡಿಸಿಪಿ ದಕ್ಷಿಣ ವಿಭಾಗ, ಅಮೃತ್ ಪೌಲ್-ಬೆಂಗಳೂರು ಆಂತರಿಕ ವಿಭಾಗ, ಸುನೀಲ್ ಕುಮಾರ್-ಪೋಲೀಸ ಗೃಹ ನಿರ್ಮಾಣ ಮಂಡಳಿ, ಸಿಮಂತ್ ಕಮಾರ್- ಎಡಿಜಿಪಿ ಆಡಳಿಕ ವಿಭಾಗಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments