Webdunia - Bharat's app for daily news and videos

Install App

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, 18 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ

Webdunia
ಶುಕ್ರವಾರ, 20 ಮೇ 2016 (20:29 IST)
ರಾಜ್ಯ ಸರಕಾರ  ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು 18 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
 
ಬಿ.ಎಸ್.ಲೊಕೇಶ್ -ಎಸ್‌ಐಟಿ ಎಸ್‌ಪಿ ಬೆಂಗಳೂರು, ರಾಜೇಂದ್ರ್ ಪ್ರಸಾದ್-ಮಡಿಕೇರಿ ಎಸ್‌ಪಿ, ಎನ್‌ ಶಶಿಕುಮಾರ್-ಗುಲ್ಬರ್ಗಾ ಎಸ್‌ಪಿ ಭೂಷಣ ಬೊರಸೆ- ದಕ್ಷಿಣ ಕನ್ನಡ ಜಿಲ್ಲೆ, ಬಿ ರಮೇಶ-ಹಾವೇರಿ ಜಿಲ್ಲೆ, ವರ್ಟಿಕಾ ಕಟಿಯಾರ್-ಗುಪ್ತದಳ ಎಸ್‌ಪಿ, ಅರುಣ ಚಕ್ರವರ್ತಿ-ಪಶ್ಚಿಮ ವಲಯ ಐಜಿಪಿ, ಸತೀಶ್ ಕುಮಾರ್-ರಾಮ ನಗರ ಎಸ್‌ಪಿ, ಡಾ. ಚಂದ್ರಗುಪ್ತಾ-ಬೆಂಗಳೂರ ಪೂರ್ವವಲಯ ಎಸ್‌ಪಿ.
 
ಪಿ.ಕೆ.ಗಾರ್ಗ್ ಗೃಹ ಖಾತೆ ಪ್ರಧಾನ ಕಾರ್ಯದರ್ಶಿ, ಆರ್ ಹಿತೇಂದ್ರ್-ಬೆಂಗಳೂರು ನಗರ ಸಂಚಾರ, ಅಮಿತ್ ಸಿಂಗ್ -ಬೆಂಗಳೂರು ಗ್ರಾಮಾಂತರ, ಕೌಶಲೇಂದ್ರ ಕುಮಾರ್-ಬೆಂಗಳೂರು ನಗರ ಅಪರಾದ ವಿಭಾಗ,  ಬಿ.ಎಸ್‌.ಲೋಕೇಶ್-ವಿಶೇಷ ತನಿಖಾದಳ, ಆರ್‌ ರಮೇಶ್-ಹಾವೇರಿ ಜಿಲ್ಲೆ, ಎಸ್‌.ಡಿ.ಶರಣಪ್ಪ- ಬೆಂಗಳೂರು ಡಿಸಿಪಿ ದಕ್ಷಿಣ ವಿಭಾಗ, ಅಮೃತ್ ಪೌಲ್-ಬೆಂಗಳೂರು ಆಂತರಿಕ ವಿಭಾಗ, ಸುನೀಲ್ ಕುಮಾರ್-ಪೋಲೀಸ ಗೃಹ ನಿರ್ಮಾಣ ಮಂಡಳಿ, ಸಿಮಂತ್ ಕಮಾರ್- ಎಡಿಜಿಪಿ ಆಡಳಿಕ ವಿಭಾಗಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments