Webdunia - Bharat's app for daily news and videos

Install App

ರಾಜ್ಯದಲ್ಲಿ ಶುರುವಾಯ್ತು ಕೇರಳಾತಂಕ

Webdunia
ಗುರುವಾರ, 9 ಸೆಪ್ಟಂಬರ್ 2021 (20:47 IST)
ಕರೊನಾ ಆಯ್ತು,, ಈಗ ಕೇರಳದ ನಿಫಾ ವೈರಸ್ ಕಾಟ ಶುರುವಾಗಿದೆ. ಈಗಾಗಲೇ ರಾಜ್ಯದ ಎಲ್ಲ ಕಡೆ ಹೈ ಅಲರ್ಟ್ ಘೋಷಣೆ ಸರ್ಕಾರ ಮಾಡಿದೆ.ನಿಫಾ ಬಗ್ಗೆ ಸರ್ಕಾರಕ್ಕೆ ತಜ್ಞರು ಕೊಟ್ಟಿರೋ ಸಲಹೆಗಳೇನು...?
 
 *ಪ್ರಾಣಿಗಳಿಗೆ ಮೇ ಯಿಂದ ಸೆಪ್ಟೆಂಬರ್ ವರೆಗೆ ಸಂತಾನೋತ್ಪತ್ತಿ ಕಾಲ
 
ಆಗ ಪ್ರಾಣಿಗಳಿಂದ ಮನುಷ್ಯನಿಗೆ ತಗಲುವ ಸಾಧ್ಯತೆ ಹೆಚ್ಚು
 
ನಿಫಾ ವೈರಸ್ ಪತ್ತೆಯಾದ ಜಾಗಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು
 
ಪ್ರಾಣಿಗಳಿಗೆ ಹುಶಾರಿಲ್ಲದಿದ್ದಾಗ ಆದಷ್ಟು ದೂರವಿರಬೇಕು
 
 ಈ ವೈರಸ್ ಗೂ ನಿಖರವಾದ ಲಸಿಕೆ, ಟ್ರಿಟ್ಮೆಂಟ್ ಇಲ್ಲ... 
 
ವೈರಸ್ ಅಂಟಲು 4-14 ದಿನ ಸಮಯ ತೆಗೆದುಕೊಳ್ಳುತ್ತೆ.ಕರೊನಾ, ಹೆಚ್ 1, ಎನ್ 1 ರೀತಿಯ ಲಕ್ಷಣಗಳೇ ಇರತ್ತೆ.ವೈರಲ್ ಫೀವರ್ ತರ ಕಾಣಿಸಿಕೊಳ್ಳುತ್ತೆ ನಿಫಾ ವೈರಸ್ .ನಿಫಾ ವೈರಸ್ ಬಗ್ಗೆ ಆತಂಕಕಾರಿ ವಿಚಾರ ತಜ್ಞ ವೈದ್ಯ ಡಾ.  ಮನೋಹರ್ ಕೆ.ಹೊರಹಾಕಿದಾರೆ. ಡಾ. ಮನೋಹರ್ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದು,ಕರೊನಾಗಿಂತ ಡೇಂಜರ್ ಈ ಡೆಡ್ಲಿ ನಿಫಾ. ಈ ನಿಫಾ ಡೈರೆಕ್ಟ್ ಅಟ್ಯಾಕ್ ಮಾಡೋದು ಮೆದುಳಿಗೆ,ಕೋಮಾಗೆ ಹೋಗೋದು, ಫಿಡ್ಸ್ ಬರೋ ಸಾಧ್ಯತೆ ಹೆಚ್ಚು.ಕರೊನಾಗಿಂತ ಸಾವಿನ ಸಂಖ್ಯೆ   ಈ ನಿಫಾ ವೈರಸ್ ಹೆಚ್ಚು ಮಾಡುತ್ತೆ .ನಿಫಾ ವೈರಸ್ ಬಗ್ಗೆ ಎಚ್ಚರವಹಿಸಬೇಕೆಂದು ತಜ್ಞರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments