Webdunia - Bharat's app for daily news and videos

Install App

ಶ್ರೀರಾಮುಲು ನಮಗೆ ರಾಜಕೀಯವಾಗಿ ಆಧಾರ ಸ್ಥಂಭ: ಸೋಮಶೇಖರ್ ರೆಡ್ಡಿ

Webdunia
ಬುಧವಾರ, 1 ಮಾರ್ಚ್ 2017 (19:39 IST)
ಹಿರಿಯ ನಾಯಕರಾದ ಶ್ರೀರಾಮುಲು ನಮಗೆ ರಾಜಕೀಯವಾಗಿ ಆಧಾರ ಸ್ಥಂಭವಾಗಿರುವುದರಿಂದ ಅವರ ವಿರುದ್ಧ ದೂರು ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
 
ಕರುಣಾಕರ್ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಸಂಧಾನ ಏರ್ಪಡಿಸಲು ಯತ್ನಿಸುತ್ತೇನೆ. ಜಾತಿ ನಿಂದನೆ ಕೇಸ್ ಹಾಕಿದವರೊಂದಿಗೆ ಮಾತನಾಡಿ ಕೇಸ್ ಹಿಂಪಡೆಯಲು ಮನವೊಲಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಆರಂಭದಿಂದಲೂ ಪರಸ್ಪರ ವಿರೋಧವಾಗಿರುವ ಕರುಣಾಕರ್ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ, ವೈಮನಸ್ಸು ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ವೈಮನಸ್ಸು ಬಹಿರಂಗವಾಗಿದೆ ಎನ್ನಲಾಗಿದೆ,

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments