Webdunia - Bharat's app for daily news and videos

Install App

ನೌಕರಿ ಸಿಗಲು ಕಾರಣವಾಗಿದ್ದ ತಾಯಿಯನ್ನು ಮನೆಯಿಂದ ಹೊರಹಾಕಿದ ಪುತ್ರ

Webdunia
ಮಂಗಳವಾರ, 2 ಫೆಬ್ರವರಿ 2016 (13:26 IST)
ತನಗೆ ನೌಕರಿ ಸಿಗಲು ಕಾರಣವಾಗಿದ್ದ ತಾಯಿಯನ್ನೇ ಮನೆಯಿಂದ ಪುತ್ರ ಹೊರಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಪಿಟಿಸಿಎಲ್ ನೌಕರ ಅಪಘಾತದಲ್ಲಿ ಮೃತಪಟ್ಟಿದ್ದ. ಮೃತ ನಿಜಗುಣಾರಾಧ್ಯರ ನೌಕರಿ ಪತ್ನಿ ಶ್ಯಾಮಲಾಗೆ ಅನುಕಂಪದ ಆಧಾರದ ಮೇಲೆ  ಸಿಗಬೇಕಿತ್ತು.

ಆದರೆ ಮಗ ತನಗೆ ನೌಕರಿಯನ್ನು ಬಿಟ್ಟುಕೊಡುವಂತೆ ಅಂಗಲಾಚಿದ್ದರಿಂದ ಶ್ಯಾಮಲಾ ಮಗನಿಗೆ ನೌಕರಿ ಬಿಟ್ಟುಕೊಟ್ಟಿದ್ದರು. ಆದರೆ ಮಗ ನೌಕರಿಯನ್ನು ಕಾಡಿಬೇಡಿ ಪಡೆದು ಸೀನಿಯರ್ ಅಸಿಸ್ಟೆಂಟ್ ಹುದ್ದೆ ಅಲಂಕರಿಸಿದ.

ಆದರೆ ಮದುವೆಯಾದ ಮೇಲೆ ವರಸೆ ಬದಲಿಸಿ ಹಣ, ಒಡವೆಗಾಗಿ ತಾಯಿಯನ್ನು ಹೊಡೆಯಲಾರಂಭಿಸಿದ. ಬಳಿಕ ತಾಯಿಯನ್ನು ಮನೆಯಿಂದ ಹೊರಗೆಹಾಕಿ ಅಮಾನವೀಯತೆ ತೋರಿದ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments