Webdunia - Bharat's app for daily news and videos

Install App

ಸ್ಕೂಟರ್‌ನಲ್ಲಿ ಅಡಗಿತ್ತೊಂದು ನಾಗರಹಾವು

Webdunia
ಗುರುವಾರ, 5 ಮಾರ್ಚ್ 2015 (11:18 IST)
ಮೈಸೂರಿನ ಗಾಂಧಿ ನಗರದಲ್ಲಿ ದೀಪು ಎಂಬವರು ತಮ್ಮ ಸ್ಕೂಟರಿನ ಚಾಲನೆಗೆ ಪ್ರಯತ್ನಿಸುವಾಗ ಡಿಕ್ಕಿಯತ್ತ ಕಣ್ಣು ಹಾಯಿಸಿದರು.  ಆದರೆ ಡಿಕ್ಕಿಯಲ್ಲಿ ಸುಖವಾಗಿ ಮಲಗಿದ್ದ ನಾಗರಹಾವನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಉರಗ ತಜ್ಞ ಸೈಯದ್ ಎಂಬವರನ್ನು ಕರೆಸಲಾಯಿತು.

ಅವರು ಸುಮಾರು 20 ನಿಮಿಷಗಳ ಪ್ರಯತ್ನದಿಂದ ಬರೀ ಕೈನಲ್ಲಿ ಹಾವಿನ ತಲೆಯನ್ನು ಹಿಡಿದು ಡಿಕ್ಕಿಯಿಂದ ಹೊರಕ್ಕೆ ತೆಗೆದರು. ಸೈಯದ್ ಹಾವನ್ನು ಹಿಡಿಯುತ್ತಿದ್ದಾಗ ನೆರೆದಿದ್ದ ಜನರಲ್ಲಿ  ಆತಂಕದ ಅಲೆ  ಸೃಷ್ಟಿಸಿತ್ತು. ನಂತರ ಸೈಯದ್ ಆ ಹಾವನ್ನು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಬಿಟ್ಟರು.

. ಸಾರ್ವಜನಿಕರ ಕಣ್ಣಿಂದ ಮರೆಯಾಗಿ ಬೆಚ್ಚನೆಯ ಜಾಗವನ್ನು ಅರಸುತ್ತಿದ್ದ ಹಾವು ಸ್ಕೂಟರಿನ ತೆರೆದುಕೊಂಡಿದ್ದ ಡಿಕ್ಕಿಯೊಳಗೆ ಅಡಗಿ ಕುಳಿತಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments