Webdunia - Bharat's app for daily news and videos

Install App

ಸಿದ್ರಾಮಯ್ಯನವ್ರೆ ಜನ ನಿಮ್ಮನ್ನ ಬೆಂಗಳೂರು ಒಡೆದ ಮನೆ ಮುರಕ ಎಂದು ತೆಗಳ್ತಾರೆ: ಆರ್.ಅಶೋಕ್

Webdunia
ಶುಕ್ರವಾರ, 17 ಏಪ್ರಿಲ್ 2015 (16:53 IST)
ಬೆಂಗಳೂರು ನಾಡು ಕಟ್ಟಲು ಕೆಂಪೇಗೌಡರ ಸೊಸೆ ಬಲಿದಾನ ನೀಡಿದ್ದಾಳೆ. ಅಂತಹ ಬೆಂಗಳೂರನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಆರ್ ಅಶೋಕ್ ಸಲಹೆ ನೀಡಿದ್ದಾರೆ.

ಬಿಬಿಎಂಪಿಯನ್ನು ವಿಭಜಿಸಿ ಮೂರು ವಿಭಾಗಗಳಾಗಿ ವಿಂಗಡಿಸುವ ಸರಕಾರದ ಕಾರ್ಯವೈಖರಿಯಿಂದ ಅಖಂಡ ಬೆಂಗಳೂರಿಗೆ ಧಕ್ಕೆ ಬರಲಿದೆ.ಸಿದ್ರಾಮಯ್ಯನವ್ರೆ ಜನ ನಿಮ್ಮನ್ನ ಬೆಂಗಳೂರು ಒಡೆದ ಮನೆ ಮುರಕ ಎಂದು ತೆಗಳ್ತಾರೆ. ಆದ್ದರಿಂದ ಬಿಬಿಎಂಪಿ ವಿಭಜನೆ ಕೈಬಿಡಿ ಎಂದು ಒತ್ತಾಯಿಸಿದ್ದಾರೆ.

ಬಿಬಿಎಂಪಿ ವಿಭಜನೆಯನ್ನು ಬಿಟ್ಟು ಅಕಾಲಿಕ ಮಳೆಯಿಂದಾದ ಅನಾಹುತದ ಬಗ್ಗೆ ಚರ್ಚಿಸೋಣ. ಬಿಬಿಎಂಪಿ ವಿಭಜನೆಗೆ ಸಿಎಂ ಕಾರಣ. ಬೆಂಗಳೂರು ಅಭಿವೃದ್ಧಿಯಾಗದಿದ್ರೆ ಅದಕ್ಕೆ ಸಿಎಂ ಕಾರಣ ಎಂದು ನೇರವಾಗಿ ಆರೋಪಿಸಿದರು.  

ವಿಧಾನಸಭೆ ಅಧಿವೇಶನದಲ್ಲಿ ಅಕಾಲಿಕ ಮಳೆಯ ಬಗ್ಗೆ ಚರ್ಚೆ ನಡೆಸಿದಲ್ಲಿ ನೀವು ಜನರ ಮುಂದೆ ಹಿರೋ ಆಗ್ತಿರಿ,ಬಿಬಿಎಂಪಿ ವಿಭಜನೆಯ ಬಗ್ಗೆ ಚರ್ಚಿಸಿದಲ್ಲಿ ವಿಲನ್ ಆಗ್ತಿರಿ ಎಂದು ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments