Webdunia - Bharat's app for daily news and videos

Install App

‘ಸಿದ್ದರಾಮಯ್ಯ ಕನ್​ಫ್ಯೂಸ್​​​ ಆಗ್ಬಿಟ್ಟಿದ್ದಾರೆ’

Webdunia
ಗುರುವಾರ, 7 ಏಪ್ರಿಲ್ 2022 (18:00 IST)
ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಬಿಜೆಪಿ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಂಡ್ಯದಲ್ಲಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪೂರ್ತಿ ಕನ್ಫ್ಯೂಸ್​ ಆಗ್ಬಿಟ್ಟಿದ್ದಾರೆ. ಅವರಿಗೆ  ಏನು ಹೇಳಬೇಕು ಅಂತನೇ ಗೊತ್ತಾಗಲ್ಲ ಪಾಪ. ಶಾಲಾ ಸಮವಸ್ತ್ರ ಹಾಕೊಬೇಕಾ ಬೇಡ್ವಾ ಅಂತ ಹೇಳಬೇಕಾ ಅಂtAನೇ ಕನ್ಫ್ಯೂಷನ್. ಸಿದ್ದರಾಮಯ್ಯ ಅವರನ್ನ ಅಸ್ಪಷ್ಟತೆ ಕಾಡ್ತಿದೆ. ಯಾವ ರೀತಿ ನಿಲುವು ತೆಗೆದುಕೊಳ್ಳಬೇಕೆಂಬ ಗೊಂದಲ ಕಾಂಗ್ರೆಸ್​ನಲ್ಲಿದೆ.  ಕಾನುನು ಗೌರವಿಸಿ, ಸಮಸ್ಯೆ ಬಗೆಹರಿಯುತ್ತೆ. ಅಜಾನ್, ಹಿಜಾಬ್ ಬಗ್ಗೆ ಗೊಂದಲ ಮಾಡಬೇಡಿ. ಈ ನಾಡಿಗೆ ಅವಮಾನ ಮಾಡಬೇಡಿ.. ನಮ್ಮ ನಾಡು ಸೌಹಾರ್ದತೆಯಿಂದ ಇರುವಂತದ್ದು. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಇರುವಂತದ್ದು. ಇಂತಹ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments