Webdunia - Bharat's app for daily news and videos

Install App

ಶೋಭಾ ಕರಂದ್ಲಾಜೆ ಹಾವಿನ ವಂಶದವಳು ಎಂದ ಸಿದ್ದರಾಮಯ್ಯ

Webdunia
ಬುಧವಾರ, 17 ಅಕ್ಟೋಬರ್ 2018 (17:29 IST)
ಮಾಜಿ ಸಚಿವೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಆ ಯಮ್ಮನೆ ಹಾವಿನ ವಂಶದವಳು ಇರಬೇಕೇನೋ ನನಗೆ ಗೊತ್ತಿಲ್ಲ ಎಂದಿದ್ದಾರೆ.  

ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಹೇಳಿಕೆ ನೀಡಿದ್ದು, ಹಲ್ಲಿಲ್ಲದ ಹಾವು, ಹಲ್ಲಿಲ್ಲದ ಹಾವಿಗೆ ಯಾರು ಹಾಲು ಕುಡಿಸೋದಿಲ್ಲ  ಎಂಬ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹಗುರವಾಗಿ ಮಾತನಾಡೋದನ್ನ ಬಿಡಬೇಕು ಎಂದ ಅವರು, ಕಾಮನ್ಸೆನ್ಸ್, ಜವಾಬ್ದಾರಿ ಇಲ್ಲದ ಹೆಣ್ಮಗಳು ಶೋಭಾ ಕರಂದ್ಲಾಜೆ ಆಗಿದ್ದಾರೆ ಎಂದರು.

ನಾನು ಹಾವಲ್ಲ, ಮನಷ್ಯ, ನನಗೆ ಹ್ಯೂಮನ್ ಬಿಯೀಂಗ್ ಇದೆ. ಹಲ್ಲಿಲ್ಲದ ಹಾವು ಹಾಲು ಕುಡಿಯೋದಿಲ್ಲವೋ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಲ್ಲಿಲ್ಲದ ಹಾವು ಅಂತ ವ್ಯಂಗವಾಡಿದ್ದ ಶೋಭಾಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ಭರ್ಜರಿ ಭಿನ್ನಮತ ಸ್ಪೋಟ ಎಂದ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ,
ಯಡಿಯೂರಪ್ಪಗೆ ಯಾವಾಗಲೂ ಸುಳ್ಳು ಹೇಳೋದೆ ಕೆಲಸ ಎಂದಿದ್ದಾರೆ.

ಅವರ ಬಳಿ ಬಾಂಬೇ ಇಲ್ಲ, ಹುಸಿ ಹೋಗೋದೆಲ್ಲಿ? ಎಂದು ವ್ಯಂಗ್ಯವಾಡಿದರು.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments