Webdunia - Bharat's app for daily news and videos

Install App

‘ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸಿ’

Webdunia
ಮಂಗಳವಾರ, 12 ಏಪ್ರಿಲ್ 2022 (19:29 IST)
ನಟ ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸೋ ತಾಕತ್ತಿಲ್ವಾ..ಬಡ ಮಕ್ಕಳಿಗೆ ಹಿಜಾಬ್‌ ಹಾಕಿಸುತ್ತೀರಾ..! ಎಂದು ಯಾದಗಿರಿಯಲ್ಲಿ ಆರ್‌ಎಸ್ಎಸ್‌ ಹನುಮಂತ ಮಳಲಿ ಹೇಳಿದ್ದಾರೆ. ಲವ್‌, ಲ್ಯಾಂಡ್‌ ಜಿಹಾದ್‌ ಇನ್ಮುಂದೆ ನಡೆಯಲ್ಲ. ಹಿಂದೂಗಳು ಜನಸಂಖ್ಯೆ ನಿಯಂತ್ರಿಸಬೇಡಿ. ಏಕರೂಪ ನಾಗರಿಕ ಸಂಹಿತೆ ಬರೋವರೆಗೆ ಜನಸಂಖ್ಯೆ ನಿಯಂತ್ರಣ ಬೇಡ ಎಂದು RSS ಮುಖಂಡ ಹನುಮಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಶಿವನ ಭಕ್ತ, ನಿಂದನೆಯನ್ನು ವಿಷದಂತೆ ನುಂಗುತ್ತೇನೆ: ನರೇಂದ್ರ ಮೋದಿ

ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ: ಮಾನಸಿಕ ಮಗನೊಂದಿಗೆ ತಾಯಿ ಆತ್ಮಹತ್ಯೆ

ಆಪರೇಷನ್ ಸಿಂಧೂರ್‌ ಸಮಯದಲ್ಲಿ ಕಾಂಗ್ರೆಸ್‌ ಪಾಕ್‌ ಸೇನಾ ಪರವಿತ್ತು: ಪ್ರಧಾನಿ ಮೋದಿ ಕಿಡಿ

ನೇಪಾಳ ಹಿಂಸಾಚಾರ: ದೇಶದ ಮೊದಲ ಮಹಿಳಾ ಪ್ರಧಾನಿಯಾದ ಸುಶೀಲಾ ಕರ್ಕಿ

ಬಿಜೆಪಿಯವರು ಖರ್ಗೆ ಸಾಹೇಬ್ರ ಬಗ್ಗೆ ಮಾತಾಡ್ತರಲ್ಲಾ, ಮೆಂಟಲ್ ಆಸ್ಪತ್ರೆಗೆ ಸೇರಿಸ್ತೀನಿ: ಪ್ರದೀಪ್ ಈಶ್ವರ್

ಮುಂದಿನ ಸುದ್ದಿ
Show comments