Webdunia - Bharat's app for daily news and videos

Install App

ಪ್ರವಾಸದ ಸಮಯದಲ್ಲಿ ಮನೆ ಸುರಕ್ಷತೆಯ ಕುರಿತು ಭಯವೇ? ಇನ್ನು ಭಯಪಡಬೇಕಿಲ್ಲ.....

Webdunia
ಗುರುವಾರ, 22 ಡಿಸೆಂಬರ್ 2016 (09:51 IST)
ಪ್ರವಾಸ, ತೀರ್ಥಯಾತ್ರೆಗೆ ಹೋಗುವ ಸಮಯದಲ್ಲಿ ನಿಮ್ಮ ಮನೆಯ ಸುರಕ್ಷತೆಯ ಕುರಿತು ಭಯವೇ? ಇನ್ನು ಭಯಪಡಬೇಕಿಲ್ಲ. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅಂಥವರ ಸಹಾಯಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. 
ಪ್ರವಾಸಕ್ಕೆ ಹೋಗುವವರು ಮಾಡಬೇಕಾದ್ದದ್ದು ಇಷ್ಟೇ, ದಕ್ಷಿಣ ಕನ್ನಡ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ 9480805300 ಗೆ  ವಾಟ್ಸಪ್ ಮೂಲಕ ಜಿಪಿಎಸ್ ಲೋಕೇಶನ್ ಹಾಗೂ ಮನೆ ವಿಳಾಸ ಕುರಿತು ವಿವರವಾದ ಮಾಹಿತಿ ರವಾನಿಸಿದರೆ ಸಾಕು. ಮುಂದೆ ನಿಮ್ಮ ಮನೆಯ ರಕ್ಷಣೆ ಪೊಲೀಸರದ್ದು, ಇದಕ್ಕೆ ಪೊಲೀಸರು ನೀಡಿದ ಹೆಸರು 'ಗೃಹ ಸುರಕ್ಷಾ'
 
ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ 'ಗೃಹ ಸುರಕ್ಷಾ' ಆಪ್ ಮೂಲಕ ಮನೆ ಕಳ್ಳತನ, ದರೋಡೆಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments