124.26 ಕೋಟಿ ರೂ. ನೀರಿನ ಬಿಲ್ ಬಾಕಿ!

Webdunia
ಶನಿವಾರ, 28 ಆಗಸ್ಟ್ 2021 (16:19 IST)
ಬೆಂಗಳೂರು ನೀರು ಸರಬರಾಜು‌ ಮತ್ತು‌‌ಒಳಚರಂಡಿ ಮಂಡಳಿಗೆ ಸರ್ಕಾರದ ವಿವಿದ ಮೂಲಗಳಿಂದ ಜುಲೈ ತಿಂಗಳಿನವರೆಗೆ 124 ಕೋಟಿ 25 ಲಕ್ಷದ 9 ಸಾವಿರ ರೂಪಾಯಿಗಳು ಬಾಕಿ ಉಳಿಸಿಕೊಂಡಿದೆ. ಈ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸುಮಾರು 120 ಕಿ.ಲೋ ಮೀಟರ್ ದೂರದ ಕೆಆರ್.ಎಸ್ ನಿಂದ ನೀರನ್ನು ತರಲಾಗುತ್ತಿದೆ. ಬೆಂಗಳೂರು ನಗರದಲ್ಲಿ 10. ಲಕ್ಷ‌ದ‌ 500 ಕನೆಕ್ಷನ್ ಗಳು‌‌
ಇದೆ. ಇದು ಡೊಮೆಸ್ಟಿಕ್. ವಾಣಿಜ್ಯ ಕನೆಕ್ಷನ್ ಗಳು‌ ಇದೆ. ಇನ್ನು ಕೇಂದ್ರ ಸರ್ಕಾರ ದ 236 ಕನೆಕ್ಷನ್. ಸರ್ಕಾರ ವಿವಿದ ಕಚೇರಿಗಳಲ್ಲಿ 713 ಮೀಟರ್ ಅಳವಡಿಸಲಾಗಿದೆ. ಉಳಿದಂತೆ ಬಿಬಿಎಂಪಿ ಯ 518  .ಶಾಸನಬದ್ದ ಸಂಸ್ಥೆಗಳು162 ಮತ್ತು ರಕ್ಷಣಾ ಇಲಾಖೆ 44 ಕಡೆ ವಾಣಿಜ್ಯ ಬಳಕೆಯ ಮೀಟರ್ ಗಳನ್ನ ಜೋಡಿಸಲಾಗಿದೆ.
ರಾಜ್ಯ ಸರ್ಕಾರ ಬಡ್ಡಿ ಸಮೇತ ,6 .154. ಕೇಂದ್ರ ಸರ್ಕಾರ ಬಡ್ಡಿ‌‌ಸೇರಿ ,1.641.20 .ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ.ಬಿ.ಬಿ.ಎಂಪಿ 118.ಕೋಟಿ 98 ಲಕ್ಷ ಬಾರಿ‌ ಮೊತ್ತದ ಬಾಕಿ ಕಟ್ಟಬೇಕಾಗಿದೆ.ಶಾಸನಬದ್ದ ಸಂಸ್ಥೆ685 ಕೋಟಿ.ಮತ್ತು ರಕ್ಷಣಾ ಇಲಾಖೆ ,2 ಕೋಟಿ 45 ಲಕ್ಷದ ,90 ಸಾವಿರ  ನೀರಿನ ಬಿಲ್ ಪಾವತಿಸಬೇಕಾಗಿದೆ.
ಸಾರ್ವಜನಿಕರು ಒಂದೆರಡು ತಿಂಗಳು ನೀರಿನ ಬಿಲ್‌ ಬಾಕಿ ಉಳಿಸಿಕೊಂಡರೆ .ಕನೆಕ್ಷನ್ ಕಟ್ ಮಾಡುತ್ತಾರೆ.ಜಲಮಂಡಳಿಯ  ದಂದ್ವ ನೀತಿಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments