Webdunia - Bharat's app for daily news and videos

Install App

`ನನ್ನ ಮನೆಯಲ್ಲಿ ಸಿಕ್ಕ ಹಣ ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು’

Webdunia
ಶನಿವಾರ, 22 ಏಪ್ರಿಲ್ 2017 (14:37 IST)
ಪೊಲೀಸರ ಕೈಗೆ ಸಿಗದ ರೌಡಿ ನಾಗ ವಿಡಿಯೋ ತುಣುಕುಗಳನ್ನ ಖಾಸಗಿ ಚಾನಲ್`ವೊಂದಕ್ಕೆ ಕಳುಹಿಸಿದ್ದು, ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.. ನನ್ನ ಸೋಲು ಮತ್ತು ನನ್ನನ್ನ 8 ವಿರುದ್ಧ ಕೇಸ್ ಹಾಕಿಸಿದ್ದು ದಿನೇಶ್ ಗುಂಡೂರಾವ್ ಎಂದು ಆರೋಪಿಸಿದ್ದಾನೆ.

ಇದೇವೇಳೆ, ನನ್ನ ಮನೆಯಲ್ಲಿದ್ದ ಹಳೆ ನೋಟುಗಳು ಮೂವರು ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು, ನಾನು ಅವರ ಹೆಸರು ಹೇಳಿದರೆ ನನ್ನನ್ನ ಕೊಂದುಬಿಡುತ್ತಾರೆ. ನನ್ನ ಮನೆಯಲ್ಲಿದ್ದ ಹೊಸ ನೋಟುಗಳನ್ನ ಪೊಲೀಸರು ಬಾಚಿಕೊಂಡು ಹೋಗಿದ್ದಾರೆ. ನನ್ನನ್ನ ಎನ್ ಕೌಂಟರ್ ಮಾಡಲು ನನ್ನ ಮನೆಗೆ ಬಂದಿದ್ದರು ಎಂದು ನಾಗರಾಜ್ ಹೇಳಿದ್ದಾರೆ. ಉಮೇಶ್ ನನ್ನ ಮನೆಗೆ 10 ಕೋಟಿ ರೂ. ಹಣ ತಂದಿದ್ದ. ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು ಎಂದು ಹೇಳಿದ್ದ. ಸಿಸಿಟಿವಿ ಆಫ್ ಮಾಡಿಸಿ ಮನೆಗೆ ಬರುತ್ತಿದ್ದ ಎಂದು ಹೇಳಿದ್ದಾನೆ.

ನಾಗನ ಆರೋಪದ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ನನಗೂ ನಾಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆಧಾರರಹಿತ ಆರೋಪವಿದು ಎಂದಿದ್ದಾರೆ.

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments