Webdunia - Bharat's app for daily news and videos

Install App

ರೌಡಿಶೀಟರ್ ನಾಗ್‌ ಮತ್ತೆ ಎದುರಾದ ಸಂಕಷ್ಟ: ಮತ್ತೆ ಮೂರು ಕೇಸ್ ದಾಖಲು

Webdunia
ಭಾನುವಾರ, 21 ಮೇ 2017 (14:00 IST)
ರೌಡಿಶೀಟರ್ ನಾಗ್‌ ಬಂಧನದ ಮಾಹಿತಿ ತಿಳಿದ ನಂತರ ಮೂವರು ಉದ್ಯಮಿಗಳು ಕೆಂಗೇರಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
 
ಉದ್ಯಮಿಗಳಾದ ಚಂದ್ರಕುಮಾರ್, ಮುನಿರಾಜು ಮತ್ತು ಕಲ್ಯಾಣ್ ಎನ್ನುವ ಉದ್ಯಮಿಗಳು ನಾಗ್ ವಿರುದ್ಧ ದೂರು ದಾಖಲಿಸಿದ್ದಾರೆ.
 
ಉದ್ಯಮಿ ಮುನಿರಾಜು ಎನ್ನುವವರಿಗೆ ಕಾರಿನಲ್ಲಿ ಬಂದು ಪಿಸ್ತೂಲ್ ತೋರಿಸಿ 1. ಕೋಟಿ 75 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾನೆ 
 
2016 ಡಿಸೆಂಬರ್ 25 ರಂದು ಉದ್ಯಮಿ ಚಂದ್ರಕುಮಾರ್ ರಿಂದ 2.5 ಕೋಟಿ ವಂಚನೆ ಮತ್ತು ಕಲ್ಯಾಣಿಯಿಂದ 3.5 ಕೋಟಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
 
ರೌಡಿಶೀಟರ್ ನಾಗ, ಪುತ್ರ ಶಾಸ್ತ್ರಿ ಮತ್ತು ಸಹಚರ ಶರವಣ ವಿರುದ್ಧ ಎಫ್‌ಐಆರ್ ದಾಖಿಸಲಾಗಿದೆ    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments