Webdunia - Bharat's app for daily news and videos

Install App

ಬಾಣಂತಿ ರೂಪಾ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Webdunia
ಸೋಮವಾರ, 19 ಮೇ 2014 (12:16 IST)
ಹಾಸನದಲ್ಲಿ ಬಾಣಂತಿ ರೂಪಾ ಸಾವಿನಿಂದ ಸಂಬಂಧಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ರೂಪಾ ಹೆರಿಗೆ ಸಲುವಾಗಿ ಸೇರಿದ್ದರು. ವೈದ್ಯೆ ಶೃತಿ ರೂಪಾಗೆ ಅನಸ್ತೇಶಿಯಾ ನೀಡಿದ್ದರು.

ಆದರೆ ಅನಸ್ತೇಶಿಯಾ ನೀಡಿದ ಬಳಿಕ ರೂಪಾ ಸಾವನ್ನಪ್ಪಿದ್ದರು.  ಅನಸ್ತೇಶಿಯಾ ಓವರ್‌ಡೋಸ್ ಆಗಿದ್ದರಿಂದ ರೂಪಾ ಸಾವನ್ನಪ್ಪಿದ್ದಾರೆ ಎಂದು  ಸಂಬಂಧಿಕರು ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ರೂಪಾಗೆ ಆಪರೇಷನ್ ಮಾಡಿದ ವೈದ್ಯ ರಘುಪತಿ ಮತ್ತು ಅನಸ್ತೇಶಿಯಾ ನೀಡಿದ ವೈದ್ಯೆ ಶೃತಿ ಇಬ್ಬರೂ ಆಸ್ಪತ್ರೆಗೆ ಬರದೇ ತಲೆತಪ್ಪಿಸಿಕೊಂಡಿದ್ದಾರೆಂದು ಹೇಳಲಾಗಿದೆ.  ಜಿಲ್ಲಾಸ್ಪತ್ರೆಯ ಎದುರು ಪ್ರತಿಭಟನೆ ಮೂಲಕ ರೂಪಾಳ ಸಂಬಂಧಿಕರು ನೋವನ್ನು, ಆಕ್ರೋಶವನ್ನು ಹೊರಹಾಕಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments