Webdunia - Bharat's app for daily news and videos

Install App

ದಾಖಲೆಗಳನ್ನ ಉಡೀಸ್ ಮಾಡಿದ ರೆಡ್ ರಾಕೆಟ್ ಪರಿವಾಳ

Webdunia
ಗುರುವಾರ, 11 ಆಗಸ್ಟ್ 2022 (20:19 IST)
ಪಕ್ಷಿಗಳು ಅಂದ್ರೆ ಎಲ್ಲರಿಗೂ  ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ  ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ  ಬೆಂಗಳೂರಿನ ಶಂಕರ್ ಅವರು  ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ ಆಚಾನಕ್ಕಾಗಿ ಒಂದು ಪರಿವಾಳ ಸಿಗುತ್ತೆ. ಆ ಪರಿವಾಳವನ್ನ ಮನೆಯಲ್ಲಿ ಎಲ್ಲ ಪರಿವಾಳವಂತೆ ಸಾಕುತ್ತಾರೆ. ಆದ್ರೆ ಈ ಪರಿವಾಳ ಶಂಕರ್ ಅವರು ನಿರೀಕ್ಷೆಯೇ ಮಾಡದ ಮಟ್ಟಿಗೆ ದಾಖಲೆ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ. ಅಂದಹಾಗೆ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್  ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಒಟ್ಟು 26 ಪಾರಿವಾಳಗಳನ್ನ ಏಪ್ರಿಲ್ 16 ರಂದು  ದಿಲ್ಲಿ ಯಿಂದ ಹಾರಿಸಲಾಗಿತ್ತು. ಹಾಗೆ ಹಾರಿಸಿದ ಪರಿವಾಳಗಳಲ್ಲಿ ಶಂಕರ್ ರವರು ಸಾಕಿದ ರೆಡ್ ರಾಕೆಟ್ ಪರಿವಾಳ ಒಂದೇ  ಏಪ್ರಿಲ್ 24 ರಂದು ಬೆಂಗಳೂರಿಗೆ ಬಂದು ತಲುಪಿದೆ.
 
ಇದುವರೆಗೆ ಭಾರತದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೂರು ಕ್ರಮಿಸಿರುವ ಪಾರಿವಾಳ ಇದೆ ಮೊದಲು.ಹೀಗೆ ದಾಖಲೆ ಮೂರಿಯುವ ಮೂಲಕ ವಿಜಯ ಸಾಧಿಸಿದ ರೆಡ್ ರಾಕೆಟ್ ಪಾರಿವಾಳದ ಬಗ್ಗೆ ಎಲ್ಲೆಲ್ಲಿಯೂ ಪ್ರಶಾಂಸೆ ವ್ಯಕ್ತವಾಗ್ತಿದೆ. ಪ್ರತಿಬಾರಿಯೂ ದೆಹಲಿಯಲ್ಲಿ  ರೇಸ್  ಆಯೋಜಿಸಲಾಗ್ತಿದೆ. ಆ ರೇಸ್ ನಲ್ಲಿ ಹಲವು ಪರಿವಾಳವನ್ನ ಹಾರಿಬಿಡಲಾಗುತ್ತೆ . ಹಾಗೆ ಬಿಡುವ ಪರಿವಾಳಗಳು ಹೇಗೆ ಅತಿವೇಗವಾಗಿ ಓಡಿ ಸಾಧನೆ ಮಾಡುತ್ತೆ ಅನ್ನುವುದೇ ಪ್ರಶ್ನೆ . ಹೀಗೆ ಹಲವು ಕಂಪನಿಗಳ ಪರಿವಾಳಗಳು ರೇಸ್ ಸ್ಪರ್ಧೇಯಲ್ಲಿ ಭಾಗವಹಿಸುತ್ತದೆ.ಹಾಗೆ ಭಾಗವಹಿಸಿದ ಪರಿವಾಳಗಳಲ್ಲಿ ರೆಡ್ ರಾಕೆಟ್ ಪರಿವಾಳ ಕೇವಲ 9 ದಿನದಲ್ಲಿ ಬೆಂಗಳೂರಿನ ಕೊರಮಂಗಲದ ತನ್ನ ಗುಡಿಗೆ ಸೇರಿಕೊಂಡು ಹೊಸ ದಾಖಲೆ ಸೃಷ್ಠಿ ಮಾಡಿದೆ. ಇನ್ನು ರೆಡ್ ರಾಕೆಟ್ ಪರಿವಾಳ ಮರಳಿ ತನ್ನ ಗುಡು ಸೇರಿರುವುದರ ಬಗ್ಗೆ ರೆಡ್ ರಾಕೆಟ್ ಪರಿವಾಳದ ಶಂಕರ್ ಖುಷಿ ವ್ಯಕ್ತಪಡಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments