Webdunia - Bharat's app for daily news and videos

Install App

ಮಾಂಗಲ್ಯ ಸರದ ಹವಳ ಗಂಡನ ಜೀವಕ್ಕೇ ಕುತ್ತಂತೆ..! ರಾಜ್ಯಾದ್ಯಂತ ಹರಡಿದೆ ವದಂತಿ

Webdunia
ಬುಧವಾರ, 5 ಜುಲೈ 2017 (10:43 IST)
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಚಿತ್ರ ವದಂತಿಯೊಂದು ಹಬ್ಬಿದೆ. ಮಾಂಗಲ್ಯ ಸರದಲ್ಲಿನ ಕೆಂಪು ಹವಳ ಪತಿಯ ಜೀವಕ್ಕೇ ಕುತ್ತು ತರುತ್ತಂತೆ. ಮಾಂಗಲ್ಯ ಸರದಹವಳ ಮಾತನಾಡುತ್ತಂತೆ. ಯಾವ ಮಹಿಳೆಯ ಸರದಲ್ಲಿರುವ ಹವಳ ಮಾತನಾಡುತ್ತೋ ಆ ಮಹಿಳೆಯ ಪತಿಯ ಜೀವಕ್ಕೆ ತೊಂದರೆಯಾಗುತ್ತೆ ಎಂಬ ವದಂತಿ ಹಬ್ಬಿದೆ.

ಇದನ್ನೇ ನಂಬಿದ ಮುಗ್ದ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಮಾಂಗಲ್ಯ ಪೂಜೆ ಮಾಡಿ ಮಾಂಗಲ್ಯ ಸರದಲ್ಲಿನ ಹವಳಗಳನ್ನ ಒಡೆದು ಹಾಕಿದ್ದಾರೆ. ದಾವಣಗೆರೆ, ಬಳ್ಖಾರಿ ಕೊಪ್ಪಳ, ದಾವಣಗೆರೆ ಮತ್ತು ಚಿತ್ರದುರ್ಗದ ಹಲವು ಹಳ್ಳಿಗಳಲ್ಲಿ ಈ ವದಂತಿ ಹಬ್ಬಿದ್ದು, ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.

ಅಷ್ಟೇ ಅಲ್ಲ, ಅಲ್ಲಿ ಹಾಗಾಯಿತಂತೆ, ಇಲ್ಲಿ ಹೀಗಾಯಿತಂತೆ ಎಂಬ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಭಯಪಟ್ಟ ಮಹಿಳೆಯರು ಸಂಬಂಧಿಕರಿಗೂ ಕರೆ ಮಾಡಿ ಸುದ್ದಿ ಹಬ್ಬಿಸಿದ್ದಾರೆ. ಈ ವದಂತಿ ಸಮೂಹ ಸನ್ನಿಯಾಗಿದ್ದು, ಇದರಿಂದ ಯಾವುದೇ ತೊಂದರೆಯಿಲ್ಲ ಭಯಬೇಡ ಎನ್ನುತ್ತಿದ್ದಾರೆ ಪ್ರಜ್ಞಾವಂತರು.

ಇದನ್ನೂ ಓದಿ.. ಸಿನಿಮಾದಲ್ಲಿ ಪಾತ್ರಕ್ಕಾಗಿ ಸೆಕ್ಸ್ ವಿವಾದದ ಬಗ್ಗೆ ಬಾಯ್ಬಿಟ್ಟ ಗೌತಮಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments