ಬೆಂಗಳೂರಲ್ಲಿ ಮಳೆ ಅವಾಂತರ

Webdunia
ಸೋಮವಾರ, 22 ಮೇ 2023 (13:49 IST)
ನಗರದಾದ್ಯಂತ ನಿನ್ನೆ ಕೂಡ ಅನೇಕ ಕಡೆ ಹಾನಿ ಉಂಟಾಗಿದೆ.ಶನಿವಾರ ಸಂಜೆ ಕೂಡ ನಗರದ ಅನೇಕ ಕಡೆ ಮರಗಳು ಧರೆಗುರುಳಿದೆ.ನಿನ್ನೆ ಬೆಂಗಳೂರಿನಲ್ಲಿ 55 ಮರಗಳು ಧರೆಗೆ ಉರುಳಿದೆ.ಒಟ್ಟಾರೆ ಬೆಂಗಳೂರಿನಲ್ಲಿ ನಿನ್ನೆ 33 ಮಿ.ಮಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
 
ಇನ್ನೂ ನಗರದಲ್ಲಿ ಎಲ್ಲೇಲ್ಲಿ ಎಷ್ಟೆಷ್ಟು ಮಳೆ ದಾಖಲಾಗಿದೆ ಅಂತಾ ನೋಡುವುದಾದ್ರೆ
 
ನಂದಿನಿ ಲೇಔಟ್ 48 ಮಿಮೀ.
ಪುಲಕೇಶಿ ನಗರ 44 ಮಿಮೀ.
ರಾಜಾಜಿನಗರ 37 ಮಿಮೀ.
ಕುಶಾಲ್ ನಗರ 35 ಮಿಮೀ.
ವಿದ್ಯಾರಣ್ಯಪುರ 25.
ಕೆ ಆರ್ ಪುರ 36.
ಕೊಟ್ಟೆಗಾರಪಾಳ್ಯ 33.
ಚಾಮರಾಜಪೇಟೆ 28.
ಬಸವನಪುರ 25.
ನಾಯಂಡಳ್ಳಿ 20.
ವಿವಿ ಪುರ 20.
ಆಜನೇಯಪುರ 19 ಮಿಮೀ.
ಆರ್ ಆರ್ ನಗರ 18. ಮಿಮಿ.
ಕಾಟನ್‌ಪೇಟೆ 33 ಮಿಮೀ.
ಸಂಪಗಿನಗರದಲ್ಲಿ 31ಮಿಮೀ.
ವಿಜಯನಗರ 17 ಮಿಮೀ. ಮಳೆಯಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನಕ್ಕೆ ದೊಡ್ಡಣ್ಣ ಬಿಗ್‌ಶಾಕ್‌: ಅಮೆರಿಕದ ಬಿಡುಗಡೆ ಮಾಡಿದ ನಕ್ಷೆ ಕಂಡು ಪಾಕ್‌ ಕಂಗಾಲು

ಬಿಜೆಪಿಯ ರಿತು ತಾವಡೆಗೆ ಖುಲಾಯಿಸಿದ ಅದೃಷ್ಟ: ಮುಂಬೈ ಮಹಾನಗರದ ಪ್ರಥಮ ಪ್ರಜೆಯಾಗಿ ನೇಮಕ

ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದೇನು

ಮೆಟ್ರೋ ದರ ಏರಿಕೆ ವಿಚಾರದಲ್ಲಿ ಬಿಜೆಪಿ ನಾಯಕರಿಂದ ಮೊಸಳೆ ಕಣ್ಣೀರು: ಸಿಎಂ ಸಿದ್ದರಾಮಯ್ಯ ಕಿಡಿ

ಯಾವಾಗ್ಲೂ ಹೈಕಮಾಂಡ್ ಹೈಕಮಾಂಡೇ, ಡಿಕೆಶಿಗೆ ಯತೀಂದ್ರ ಸಿದ್ದರಾಮಯ್ಯ ಕೌಂಟರ್

ಮುಂದಿನ ಸುದ್ದಿ
Show comments