Webdunia - Bharat's app for daily news and videos

Install App

ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ

Webdunia
ಬುಧವಾರ, 25 ಅಕ್ಟೋಬರ್ 2023 (14:00 IST)
.ಇದರ ಜೊತೆ ಕನಕಪುರ, ಮಾಗಡಿ, ದೇವನಹಳ್ಳಿ ಎಲ್ಲಾ ಸೇರಿಸಿ ಹಾಳು ಮಾಡಿ.ರಿಯಲ್ ಎಸ್ಟೇಟ್ ಕೂಡ ಮಾಡಿ.ಪಾಕಿಸ್ತಾನದ ಮ್ಯಾಚಿಗೆ ಹೋಗಿ ಚಪ್ಪಾಳೆ ಹೊಡೆದುಕೊಂಡು ಕೂತಿದ್ರು.ಕೇಳಿದ್ರೆ ಸ್ಪೋರ್ಟ್ಸ್ ಅಂತ ಹೇಳಿದ್ರು.ಇಂಡಿಯಾ ಮ್ಯಾಚಿಗೆ ಯಾಕೆ ಹೋಗಲಿಲ್ಲ.?ಇವರದ್ದು ಎಲ್ಲಾ ತುಘಲಕ್ ದರ್ಬಾರ್.ದಸರಾದಲ್ಲಿ ಟೋಪಿ ಹಾಕಲ್ಲ ಅಂದ್ರು.
 
ನಾನೊಬ್ಬ ಬೆಂಗಳೂರಿನವನಾಗಿ ಇಲ್ಲಿರೋ ಕಸ, ರಸ್ತೆ ಗುಂಡಿ ಎಲ್ಲವೂ ಹಾಳು ಬಿದ್ದಿದೆ.ಮತ್ತಷ್ಟು ಹಾಳು ಮಾಡಬೇಡಿ.ಜನ ಇದಕ್ಕೆ ದಯವಿಟ್ಟು ರಿಯಾಕ್ಷನ್ ಮಾಡಿ.ಇಲ್ಲದೇ ಹೋದ್ರೆ ಕಾಂಗ್ರೆಸ್ ನವರು ಬೆಂಗಳೂರನ್ನ ಹಾಳು ಕೊಂಪೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments