Webdunia - Bharat's app for daily news and videos

Install App

ಎಣ್ಣೆ ಬಾಟಲಿ ಕೊಳ್ಳಲು ಚಪ್ಪಲಿ, ಕಲ್ಲು ಇಟ್ಟು ಕ್ಯೂ!

Webdunia
ಸೋಮವಾರ, 4 ಮೇ 2020 (10:00 IST)
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಪಾನ ಪ್ರಿಯರು ಬಾಟಲಿ ಕೊಳ್ಳಲು ಮುಗಿಬಿದ್ದಿದ್ದಾರೆ.


ಬೆಳಿಗ್ಗೆ 9 ರಿಂದ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟರೂ ಅದಕ್ಕಿಂತ ಮೊದಲೇ ಪಾನಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾಡಿದ್ದ ವೃತ್ತಗಳಲ್ಲಿ ತಮ್ಮ ಬದಲು ತಮ್ಮ ತಮ್ಮ ಚಪ್ಪಲಿ, ಕಲ್ಲು ಇನ್ನಿತರ ವಸ್ತುಗಳನ್ನಿಟ್ಟುಕೊಂಡು ಸ್ಥಳ ಬುಕ್ ಮಾಡಿಕೊಂಡಿದ್ದಾರೆ!

ಇನ್ನು ಕೆಲವೆಡೆ ಮದ್ಯ ಕೊಳ್ಳಲು ಬರುವವರಿಗೆ ಕ್ಯೂ ನಿಲ್ಲುವಾಗ ಬಿಸಿಲಿನಲ್ಲಿ ತೊಂದರೆಯಾಗುವುದು ಬೇಡವೆಂದು ಚಪ್ಪರ ಹಾಕಿ ಸ್ವಾಗತಿಸಲಾಗುತ್ತಿದೆ!

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments