ಬಿಜೆಪಿ ನಾಯಕರ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ

Webdunia
ಗುರುವಾರ, 9 ನವೆಂಬರ್ 2023 (20:40 IST)
ಕಿಯೋನಿಕ್ಸ್ ಎಂಡಿ ಲಂಚ ಪ್ರಕರಣ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿ ಗೋಷ್ಠಿ ನಡೆಸಿದ್ದಾರೆ.ಎರಡು ಮೂರು ದಿನಗಳಿಂದ ಬಿಜೆಪಿ ನಾಯಕರು ಜೋರಾಗಿ ಮಾತಡ್ತಾಯಿದ್ದಾರೆ.ಇಷ್ಟು ಜೋರಾಗಿ ಅವರು ಹೈಕಮಾಂಡ್ ಮುಂದೇ ಮಾತಾಡಿದ್ರೆ ವಿಪಕ್ಷ ನಾಯಕರು ಸಿಗ್ತಾಯದ್ರೂ ಅನ್ಸುತ್ತೆ.ಬಹಳ ಪ್ರಮುಖವಾಗಿ ಬಿಜೆಪಿ  ಮಾಜಿ ಸಚಿವರು ನನ್ನ ರಾಜೀನಾಮೆ ಕೇಳ್ತಾಯಿದ್ದಾರೆ.

ನನಗೂ ಬಹಳ ಸಂತೋಷ ಆಗ್ತಾಯಿದೆ ಅವರು active ಆಗಿರೊದಕ್ಕೆ.ಈಗ ನನಗೆ ಖೆಡ್ಡಾ ತೊಡಲು ಹೋಗಿ ಈಗ ಅವರೇ ಬಿಳ್ತಾರೆ.ಕಿಯೊನಿಕ್ಸ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಾಯಿದ್ದಾರೆ.ಯಾವ ಬಿಲ್ ಪೆಂಡಿಗೆ ಇದೆ ಕೇಳಿ ಬಿಜೆಪಿ ‌ಅವರಿಗೆ,116, 27 ಲಕ್ಷ ಮಾತ್ರ ಪೆಂಡಿಗೆ ಇದೆ ಅಷ್ಟೇ,ಥಡ್೯ ಪಾರ್ಟಿ ಇನ್ಪೆಕ್ಷನ್ ಆಗ್ದೆ ಇರೊದನ್ನ ಬಿಲ್ ಕ್ಲಿಯಾರ್ ಮಾಡಬೇಡಿ ಅಂತ ಹೇಳಿದ್ದೀನಿ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತ್ನಿಗೆ ಅನಾರೋಗ್ಯ, ಕೆಲಸ ಕಾರ್ಯ ಬಿಟ್ಟು ಓಡಿ ಬಂದ ಸಿಎಂ ಸಿದ್ದರಾಮಯ್ಯ

Karnataka Weather: ಮುಗಿದಿಲ್ಲ ಮಳೆಗಾಲ, ಇಂದು ಈ ಜಿಲ್ಲೆಗಳಿಗೆ ಮಳೆ ಸಾಧ್ಯತೆ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

ಮುಂದಿನ ಸುದ್ದಿ
Show comments