Webdunia - Bharat's app for daily news and videos

Install App

ಬಿಜೆಪಿ ನಾಯಕರ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ

Webdunia
ಗುರುವಾರ, 9 ನವೆಂಬರ್ 2023 (20:40 IST)
ಕಿಯೋನಿಕ್ಸ್ ಎಂಡಿ ಲಂಚ ಪ್ರಕರಣ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿ ಗೋಷ್ಠಿ ನಡೆಸಿದ್ದಾರೆ.ಎರಡು ಮೂರು ದಿನಗಳಿಂದ ಬಿಜೆಪಿ ನಾಯಕರು ಜೋರಾಗಿ ಮಾತಡ್ತಾಯಿದ್ದಾರೆ.ಇಷ್ಟು ಜೋರಾಗಿ ಅವರು ಹೈಕಮಾಂಡ್ ಮುಂದೇ ಮಾತಾಡಿದ್ರೆ ವಿಪಕ್ಷ ನಾಯಕರು ಸಿಗ್ತಾಯದ್ರೂ ಅನ್ಸುತ್ತೆ.ಬಹಳ ಪ್ರಮುಖವಾಗಿ ಬಿಜೆಪಿ  ಮಾಜಿ ಸಚಿವರು ನನ್ನ ರಾಜೀನಾಮೆ ಕೇಳ್ತಾಯಿದ್ದಾರೆ.

ನನಗೂ ಬಹಳ ಸಂತೋಷ ಆಗ್ತಾಯಿದೆ ಅವರು active ಆಗಿರೊದಕ್ಕೆ.ಈಗ ನನಗೆ ಖೆಡ್ಡಾ ತೊಡಲು ಹೋಗಿ ಈಗ ಅವರೇ ಬಿಳ್ತಾರೆ.ಕಿಯೊನಿಕ್ಸ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಾಯಿದ್ದಾರೆ.ಯಾವ ಬಿಲ್ ಪೆಂಡಿಗೆ ಇದೆ ಕೇಳಿ ಬಿಜೆಪಿ ‌ಅವರಿಗೆ,116, 27 ಲಕ್ಷ ಮಾತ್ರ ಪೆಂಡಿಗೆ ಇದೆ ಅಷ್ಟೇ,ಥಡ್೯ ಪಾರ್ಟಿ ಇನ್ಪೆಕ್ಷನ್ ಆಗ್ದೆ ಇರೊದನ್ನ ಬಿಲ್ ಕ್ಲಿಯಾರ್ ಮಾಡಬೇಡಿ ಅಂತ ಹೇಳಿದ್ದೀನಿ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

ಮುಂದಿನ ಸುದ್ದಿ
Show comments