Webdunia - Bharat's app for daily news and videos

Install App

ಮುಷ್ಕರ ನಡೆಸಲು ನಿರ್ಧರಿಸಿದ ಸಾರಿಗೆ ನೌಕರರು

Webdunia
ಶನಿವಾರ, 18 ಮಾರ್ಚ್ 2023 (14:03 IST)
ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರಶೇಕರ್ ನೇತೃತ್ವದಲ್ಲಿ  ಸುದ್ದಿಗೋಷ್ಠಿ ನಡೆಸಲಾಗಿದೆ.ಸರ್ಕಾರದ 15% ವೇತನ ಪರಿಪ್ಕರಣೆ ವಿರುದ್ಧ ಸಾರಿಗೆ ನೌಕರರು ಆಕ್ರೊಶ ಹೊರಹಾಕಿದ್ದು,ಅಲ್ಲದೇ ಅಂದಿನ ಸಾರಿಗೆ ಸಚಿವರು ನಮಗೆ ಭರವಸೆ ಕೊಟ್ಟಿದ್ದರು.ಸಾರಿಗೆ ನೌಕರರಿಗೆ‌ ಮೋಸ ಮಾಡೊ ಉದ್ದೇಶದಿಂದ ಭರವಸೆ ಕೊಟ್ಟಿದ್ರಾ?ಕೆಪಿಟಿಸಿಎಲ್ ಮತ್ತು ಸರ್ಕಾರಿ‌ ನೌಕರರಿಗೆ ಬೇಡಿಕೆ ಈಡೇರಿಸಲಾಗಿದೆ.ನಮ್ಮ ಮೇಲೆ ಮಲತಾಯಿ ಧೋರಣೆ ನಡೆಯುತ್ತಿದೆ.ಭರವಸೆ ಈಡೇರಿಸದೇ ಇದ್ರೆ 24ರಂದು ಮುಷ್ಕರ ಮಾಡ್ತೇವೆ.ಮೂಲ ವೇತನಕ್ಕೆ ಬಿಡಿಎ ಯನ್ನು ಸೇರಿಸಬೇಕು.ಸರಿಸಮಾನವಾಗಿ ನಮಗೆ ವೇತನ ಕೊಡಬೇಕು.ಸಾರಿಗೆ ನೌಕರರೆಲ್ಲ ಒಗ್ಗಾಟ್ಟಾಗಿದ್ದೇವೆ.
 
ಸಂಘಟನೆಗಳಲ್ಲಿ ವಿಷಯಾಧಾರಿತ ಭಿನ್ನಾಭಿಪ್ರಾಯವಿದೆ .ಸ್ಟ್ರೈಕ್ ಗೆ  15 ದಿನ ಮೊದಲು ನಾವು ಮನವಿ ಕೊಟ್ಟಿದ್ದೇವೆ .ರಾತುರಿಯಲ್ಲಿ  ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಸಮಾನ ಮನಸ್ಕರ ವೇದಿಕೆಯ ಬೆಂಬಲ ಬೇಕಾದರೆ
ಅವರು ನಮ್ಮ‌ ಬೇಡಿಕೆ ಸೇರಿಸಬೇಕು.ಬೇಷರತ್ ಬೆಂಬಲ ನೀಡಿ ಎಂದು ಜಂಟಿ ಕ್ರಿಯಾ ಸಮಿತಿ ನಮಗೆ ಹೇಳಿದೆ .ನಾವು ನಮ್ನ ಬೇಡಿಕೆ ಸೇರಿಸದೇ ಇದಲ್ಲಿ ಬೆಂಬಲಿಸಲ್ಲ .ಜಂಟಿಕ್ರಿಯಾ ಸಮೀತಿಯವರು ಕಾರ್ಮಿಕಾ ಚುನಾವಣೆ ಬೇಡ‌ ಅಂತಿದ್ದಾರೆ.ಪರೊಕ್ಷವಾಗಿ ಅನಂತ ಸುಬ್ಬುರಾವ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ನಮ್ಮ‌ ಬೆಂಬಲ ವಿಲ್ಲದೇ 21ದರ ಮುಷ್ಕರ ಯಶಸ್ಸಾಗಲ್ಲ.ಕಳೆದ ಪ್ರತಿಭಟನೆಯಲ್ಲಿ ವಜಾ ಗೊಂಡ ನೌಕರಿಗೆ ಮರುನೇಮಕವಾಗಬೇಕು ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments